ಬಿ ರಿಪೋರ್ಟ್ ಹಾಕ್ತಾರೆ‌ ಅಂತ ಮೊದಲೇ ನಂಗೆ ಗೊತಿತ್ತು.ಅವರ ಮೊಬೈಲ್ ನಲ್ಲಿ ಡೆತ್ ನೋಟ್ ಸಾಕ್ಷಿ: ಸಿದ್ಧರಾಮಯ್ಯ ಟಾಂಗ್‌ಕೊಟ್ಟಿದ್ದಾರೆ.

ಬಿ ರಿಪೋರ್ಟ್ ಹಾಕ್ತಾರೆ‌ ಅಂತ ಮೊದಲೇ ನಂಗೆ ಗೊತಿತ್ತು.ಅವರ ಮೊಬೈಲ್ ನಲ್ಲಿ ಡೆತ್ ನೋಟ್ ಸಾಕ್ಷಿ ಇರಬೇಕಾದರೆ ಬಿರಿಪೋರ್ಟ್ ಹೇಗೆ ಹಾಕ್ತಾರೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಟಾಂಗ್‌ಕೊಟ್ಟಿದ್ದಾರೆ. ತುಮಕೂರಿನ ಶಿರಾ ದಲ್ಲಿ ಮಾಧ್ಯಮಗಳೊಂದಿಗೆ‌ ಮಾತನಾಡಿ ಅವರು, ಮಾಜಿ ಸಚಿವ ಈಶ್ವರಪ್ಪ ವಿರುದ್ದದ ಪ್ರಕರಣಕ್ಕೆ ಬಿರಿಪೋರ್ಟ್ ಸಲ್ಲಿಕೆ ವಿಚಾರ ಪ್ರತಿಕ್ರಿಯಿಸಿ ಬಿ-ರಿಪೋರ್ಟ್ ಹಾಕ್ತಾರೆ ಅಂತಾ ನನಗೆ ಮೊದಲೇ ಗೊತ್ತಿತ್ತು. ಕಾಮಗಾರಿ ಮಾಡಿ ನನಗೆ ದುಡ್ಡು ಬಂದಿಲ್ಲಾ,ಈಶ್ವರಪ್ಪ ದುಡ್ಡು ಕೇಳಿದ್ರು..ಹಾಗಾಗಿ ನನಗೆ ಕೋಡೋಕೆ ಆಗಿಲ್ಲಾ,ನನ್ನ ಸಾವಿಗೆ ಇವರೇ ಕಾರಣ ಅಂತಾ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ಮತ್ತೆ ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಂಗಳೂರಿನ ಕಡಲ್ಕೊರೆತ ಪ್ರದೇಶಕ್ಕೆ ಇಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Sat Jul 23 , 2022
ಮಂಗಳೂರಿನ ಕಡಲ್ಕೊರೆತ ಪ್ರದೇಶಕ್ಕೆ ಇಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಗಳೂರು ನಗರದ ಹೊರವಲಯದ ಉಳ್ಳಾಲದಲ್ಲಿರುವ ಕಡಲ್ಕೊರೆತ ಪ್ರದೇಶದಲ್ಲಿರುವ ಸಂತ್ರಸ್ತರ ಜೊತೆಗೆ ವೀರಪ್ಪ ಮೊಯ್ಲಿ ಮಾತುಕತೆ‌ ನಡೆಸಿ ಮಾಹಿತಿ ಪಡೆದ್ರು. ವೀರಪ್ಪ ಮೊಯ್ಲಿ ಜೊತೆಗೆ ಶಾಸಕ ಯುಟಿ ಖಾದರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಇನ್ನು ಕಡಲ್ಕೊರೆತ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ‌ ಮೊಯ್ಲಿಯವ್ರು, ನಮ್ಮ ಸರ್ಕಾರ ಇದ್ದಾಗ ತುರ್ತು ಕ್ರಮ ತೆಗೆದುಕೊಳ್ಳುತ್ತಿದ್ದೇವು. ಕಡಲ್ಕೊರೆತ ಎದುರಿಸಲು ವರ್ಷ […]

Advertisement

Wordpress Social Share Plugin powered by Ultimatelysocial