ಸಿಂಧನೂರಿನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾದ ಗಾಲಿ ಜನಾರ್ದನರಡ್ಡಿ ಅವರು ನಗರದಲ್ಲಿ ಸಾರ್ವಜನಿಕ ಸಭೆ ಹಾಗೂ ಕಾರ್ಯಕರ್ತರು ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಆಗಮನ.ಅವರನ್ನು ಬೈಕ್ ರ್ಯಾಲಿ ಮುಕಾಂತರ ಅದ್ದೂರಿಯಾಗಿ ಪಕ್ಷದ ಕಾರ್ಯಕರ್ತರು ಗಾಲಿ ಜನಾರ್ದನರಡ್ಡಿ ಬರಮಾಡಿಕೊಂಡರುನಗರದ ವಿವಿಧ ಸರ್ಕಲ್ ನಲ್ಲಿರುವ ಇರುವ
ಮಹನೀಯರು ಫೋಟೋಗಳಿಗೆ ಮಾಲಾರ್ಪಣೆ ಮಾಡಿದರು.ಇದೆ ತಿಂಗಳುನಲ್ಲಿ ಕ್ಷೇತ್ರ ಅಭ್ಯರ್ಥಿಯನ್ನು ಘೋಷಣೆ ಮಾಡುತೇನೆ.ಸಿಂಧನೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ಶಕ್ತಿ ನನಗೆ ಇಲ್ಲಿನ ಜನರು ನನನ್ನು ಸ್ವಾಗತಿಸುವದನ್ನು ನೋಡಿದರೆ ಸಿಂಧನೂರು ನಮ್ಮ ಪಕ್ಷದ ಅಭ್ಯರ್ಥಿ ಗೆಲುವುದು ಸತ್ತಸಿದ್ಧ ಎಂದು ಗಾಲಿ ಜನಾರ್ದನರಡ್ಡಿ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada