ಸಿಂಧನೂರುರಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಗಾಲಿ ಜನಾರ್ದನರಡ್ಡಿ ಆಗಮನ.

ಸಿಂಧನೂರಿನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಧ್ಯಕ್ಷರಾದ ಗಾಲಿ ಜನಾರ್ದನರಡ್ಡಿ ಅವರು ನಗರದಲ್ಲಿ ಸಾರ್ವಜನಿಕ ಸಭೆ ಹಾಗೂ ಕಾರ್ಯಕರ್ತರು ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಆಗಮನ.ಅವರನ್ನು ಬೈಕ್ ರ್ಯಾಲಿ ಮುಕಾಂತರ ಅದ್ದೂರಿಯಾಗಿ ಪಕ್ಷದ ಕಾರ್ಯಕರ್ತರು ಗಾಲಿ ಜನಾರ್ದನರಡ್ಡಿ ಬರಮಾಡಿಕೊಂಡರುನಗರದ ವಿವಿಧ ಸರ್ಕಲ್ ನಲ್ಲಿರುವ ಇರುವ
ಮಹನೀಯರು ಫೋಟೋಗಳಿಗೆ ಮಾಲಾರ್ಪಣೆ ಮಾಡಿದರು.ಇದೆ ತಿಂಗಳುನಲ್ಲಿ ಕ್ಷೇತ್ರ ಅಭ್ಯರ್ಥಿಯನ್ನು ಘೋಷಣೆ ಮಾಡುತೇನೆ.ಸಿಂಧನೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸುವ ಶಕ್ತಿ ನನಗೆ ಇಲ್ಲಿನ ಜನರು ನನನ್ನು ಸ್ವಾಗತಿಸುವದನ್ನು ನೋಡಿದರೆ ಸಿಂಧನೂರು ನಮ್ಮ ಪಕ್ಷದ ಅಭ್ಯರ್ಥಿ ಗೆಲುವುದು ಸತ್ತಸಿದ್ಧ ಎಂದು ಗಾಲಿ ಜನಾರ್ದನರಡ್ಡಿ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತ್ತೊಂದು ಕಾಲಿವುಡ್‌ ಸಿನಿಮಾದಲ್ಲಿ 'ಹ್ಯಾಟ್ರಿಕ್ ಹೀರೋ'

Fri Jan 6 , 2023
‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ನಟನೆಯ ‘ವೇದ’ ಸಿನಿಮಾ ಡಿಸೆಂಬರ್ 23ರಂದು ತೆರೆಗೆ ಬರುತ್ತಿದೆ. ಇದು ಶಿವಣ್ಣ ನಟನೆಯ 125ನೇ ಸಿನಿಮಾವಾಗಿದೆ. ಅಂದಹಾಗೆ, ಇದರ ಜೊತೆಗೆ ಶಿವರಾಜ್‌ಕುಮಾರ್ ಅವರಿಗೆ ತಮಿಳಿನಿಂದಲೂ ಸಿಕ್ಕಾಪಟ್ಟೆ ಆಫರ್ಸ್ ಬರುತ್ತಿವೆ. ಈಗಾಗಲೇ ಅವರು ‘ಸೂಪರ್ ಸ್ಟಾರ್’ ರಜನಿಕಾಂತ್‌ ನಟನೆಯ ಮುಂದಿನ ಸಿನಿಮಾ ‘ಜೈಲರ್‌’ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಈ ಮಧ್ಯೆ ತಮಿಳು ನಟ ಧನುಷ್ ಅವರ ಸಿನಿಮಾದಲ್ಲೂ ಶಿವರಾಜ್‌ಕುಮಾರ್ ನಟಿಸಲಿದ್ದಾರೆ ಎಂಬ ಮಾಹಿತಿ ಈ ಹಿಂದೆ ಕೇಳಿಬಂದಿತ್ತು. ಇದೀಗ […]

Advertisement

Wordpress Social Share Plugin powered by Ultimatelysocial