ಪತ್ನಿಯನ್ನೇ ಕೊಲೆ ಮಾಡಿದ ಪಾಪಿ ಪತಿ ಅರೆಸ್ಟ್.

ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಹೆಂಡತಿಯನ್ನೇ ಕೊಲೆಗೈದ ಪಾಪಿ ಪತಿಯನ್ನು ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೊನ್ನೆಯಷ್ಟೇ ಹುಬ್ಬಳ್ಳಿ ತಾಲ್ಲೂಕು ಕೋಳಿವಾಡ ಗ್ರಾಮದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಕತ್ತು ಸೀಳಿ ಹೆಂಡತಿ ಹತ್ಯೆ ಮಾಡಿರುವ ಆರೋಪಿ ಉಡಚಪ್ಪ ದೇವರಮನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನೂ ಶಾರದಾ ದೇವರಮನಿ ಕೊಲೆಯಾದ ದುರ್ದೈವಿ ಮಹಿಳೆಯಾಗಿದ್ದು, ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ರಮೇಶ ಗೋಕಾಕ್ ಹಾಗೂ ತಂಡ ಯಶಸ್ವಿಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ರಿಕೆಟ್ ಲಕ್ಷ್ಮೇಶ್ವರ ಆಝಾದ್ ತಂಡಕ್ಕೆ ಪ್ರಥಮ ಬಹುಮಾನ.

Mon Jan 23 , 2023
ಲಕ್ಷ್ಮೇಶ್ವರ, 23: ಅಂಕೋಲಾದಲ್ಲಿ ಬಿಲಾಲ್ ಸ್ಪೋರ್ಟ್ಸ್ ವತಿಯಿಂದ ಅಂಕೋಲಾ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಅಲ್ ಬಿಲಾಲ್ ಮುಸ್ಲಿಮ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇಸ್ಮಾಯಿಲ್ ಆಡೂರ ಮಾಲಿಕತ್ವದ ಆಝಾದ್ 11 ಲಕ್ಷ್ಮೇಶ್ವರ ತಂಡ ಪ್ರಥಮ ಬಹುಮಾನಗಳಿಸಿ ಪಟ್ಟಣ ಕೀರ್ತಿಗೆ ಪಾತ್ರವಾಗಿದೆ. ಪ್ರಥಮ ಬಹುಮಾನ 100,786 ನಗದು ಮತ್ತು ಆಕರ್ಷಕ ಟ್ರೋಫಿ ಪಡೆದರು. ಟ್ರೋಫಿ ಪಡೆದು ಮಾತನಾಡಿದ ಪ್ರಥಮ ಸ್ಥಾನ ಪಡೆದ ಆಝಾದ್ 11 ತಂಡದ ಮಾಲಿಕ ಇಸ್ಮಾಯಿಲ್ ಆಡೂರ ಯೋಗ ಮತ್ತು […]

Advertisement

Wordpress Social Share Plugin powered by Ultimatelysocial