ಕಸಾಯಿ ಖಾನೆಯಲ್ಲಿ ನೂರಾರು ಗೋವುಗಳ ಹತ್ಯೆ.

ಕಸಾಯಿ ಖಾನೆಯಲ್ಲಿ ನೂರಾರು ಗೋವುಗಳ ಹತ್ಯೆ..
ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯ ಅಲ್ತಾಪ್ ನಗರದಲ್ಲಿ ನೂರಾರು ಗೋವುಗಳ ಹತ್ಯೆ..
ಗೋವುಗಳ ಹತ್ಯೆ ಮಾಡಿದ ವಿಡಿಯೋ ಮೂಲಕ ಕಮೀಷನರ್ ಗೆ ದೂರು…
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಗೆ ದೂರು ನೀಡಿದ ಬಜರಂಗದಳ ಮುಖಂಡರು…
ಗೋವುಗಳ ಹತ್ಯೆ ಮಾಡಿರೋ ವಿಡಿಯೋ ಮೂಲಕ ದೂರು ನೀಡಿದ ಭಜರಂಗದಳ ಮುಖಂಡರು.
ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ರು,ಪೊಲೀಸರು ಏನ್ ಮಾಡ್ತೀದಾರೆ ಎಂದು ಆಕ್ರೋಶ ಹೊರಹಾಕಿದ ಮುಖಂಡರು‌.
ಗೋ ಹತ್ಯೆಗೆ ಚಿಕ್ಕ ಚಿಕ್ಕ ಮಕ್ಕಳ ಬಳಕೆ ಮಾಡಿಕೊಂಡಿರೋ ಆರೋಪ..
ಹಿಂದೂ ಗಳ ಸರ್ಕಾರ ಎಂದು ಬಿಜೆಪಿ ಹೇಳತ್ತೆ,ಎಲ್ಲಿ ಗೋ ಕಾಪಾಡ್ತೀದಿರಿ ಎಂದು ಆಕ್ರೋಶ..
ನಾವೇ ಕಸಾಯಿಖಾನೆಗೆ ಅಟ್ಯಾಕ್ ಮಾಡ್ತೀವಿ.
ಒಂದು ವಾರದಲ್ಲಿ ಕಸಾಯಿಖಾನೆ ರದ್ದು ಮಾಡದೆ ಹೋದ್ರೆ,ನಾವೇ ಅಟ್ಯಾಕ್ ಮಾಡ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖಂಡರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸ್ ಠಾಣೆಯೊಳಗೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆತ್ನಿಸಿದ ಭೂಪ.

Tue Feb 7 , 2023
ಸಂಬಂಧಿಯೊಂದಿಗಿನ ಜಗಳದ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗಿದ್ದಕ್ಕೆ ವ್ಯಕ್ತಿ ಮನನೊಂದು ಪೊಲೀಸ್ ಠಾಣೆಯೊಳಗೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಶ್ರೀ ಪಾಲ್ ಎಂಬ ಯುವಕ ತನ್ನ ಸೋದರ ಸಂಬಂಧಿಯೊಂದಿಗೆ ಜಗಳವಾಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದು, ನಂತರ ಬದೌನ್‌ನ ಪೊಲೀಸ್ ಠಾಣೆಯೊಳಗೆ ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಸುಮಾರು ಶೇಕಡಾ 80 ರಷ್ಟು ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ […]

Advertisement

Wordpress Social Share Plugin powered by Ultimatelysocial