ಕಸಾಯಿ ಖಾನೆಯಲ್ಲಿ ನೂರಾರು ಗೋವುಗಳ ಹತ್ಯೆ..
ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯ ಅಲ್ತಾಪ್ ನಗರದಲ್ಲಿ ನೂರಾರು ಗೋವುಗಳ ಹತ್ಯೆ..
ಗೋವುಗಳ ಹತ್ಯೆ ಮಾಡಿದ ವಿಡಿಯೋ ಮೂಲಕ ಕಮೀಷನರ್ ಗೆ ದೂರು…
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಗೆ ದೂರು ನೀಡಿದ ಬಜರಂಗದಳ ಮುಖಂಡರು…
ಗೋವುಗಳ ಹತ್ಯೆ ಮಾಡಿರೋ ವಿಡಿಯೋ ಮೂಲಕ ದೂರು ನೀಡಿದ ಭಜರಂಗದಳ ಮುಖಂಡರು.
ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯುತ್ತಿದ್ರು,ಪೊಲೀಸರು ಏನ್ ಮಾಡ್ತೀದಾರೆ ಎಂದು ಆಕ್ರೋಶ ಹೊರಹಾಕಿದ ಮುಖಂಡರು.
ಗೋ ಹತ್ಯೆಗೆ ಚಿಕ್ಕ ಚಿಕ್ಕ ಮಕ್ಕಳ ಬಳಕೆ ಮಾಡಿಕೊಂಡಿರೋ ಆರೋಪ..
ಹಿಂದೂ ಗಳ ಸರ್ಕಾರ ಎಂದು ಬಿಜೆಪಿ ಹೇಳತ್ತೆ,ಎಲ್ಲಿ ಗೋ ಕಾಪಾಡ್ತೀದಿರಿ ಎಂದು ಆಕ್ರೋಶ..
ನಾವೇ ಕಸಾಯಿಖಾನೆಗೆ ಅಟ್ಯಾಕ್ ಮಾಡ್ತೀವಿ.
ಒಂದು ವಾರದಲ್ಲಿ ಕಸಾಯಿಖಾನೆ ರದ್ದು ಮಾಡದೆ ಹೋದ್ರೆ,ನಾವೇ ಅಟ್ಯಾಕ್ ಮಾಡ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದ ಮುಖಂಡರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada