ಯುವ ಕಾಂಗ್ರೆಸ್ ಅಧ್ಯಕ್ಷರಾದ ಕ್ಷಣವೇ ಮಹತ್ವದ ಘೋಷಣೆ: ಕಾರ್ಯಕರ್ತರಿಗೆ ಎಚ್ಚರಿಕೆ ಕೊಟ್ಟ ನಲಪಾಡ್?

ಬೆಂಗಳೂರು: ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮೊಹಮ್ಮದ್ ನಲಪಾಡ್​ ಅಧಿಕಾರ ವಹಿಸಿಕೊಂಡಿದ್ದು, ಯುವ ಕಾರ್ಯಕರ್ತರಿಗೆ ಎಚ್ಚರಿಕೆಯ ಸಂದೇಶವನ್ನು ರವಾನೆ ಮಾಡಿದ್ದಾರೆ. ಭಾರತೀಯ ಯುವ ಕಾಂಗ್ರೆಸ್​ನ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ವಿರುದ್ಧ ಗಂಭೀರ ಆರೋಪ ಮಾಡಿ ಹೈಕಮಾಂಡ್​ಗೆ ದೂರು ಕೊಟ್ಟಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರೋ ಅವರು, ಕಂಪ್ಲೆಂಟ್ ಕೊಟ್ಟವರ ಪತ್ತೆಗೆ ತನಿಖಾ ತಂಡ ರಚನೆ ಮಾಡಿ ತನಿಖೆ ಮಾಡ್ತೀವಿ.ಬಿ.ವಿ ಶ್ರೀನಿವಾಸ್ ವಿರುದ್ಧ ಯಾರೇ ದೂರು ನೀಡಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಖಂಡಿತ ಎಂದು ತಿಳಿಸಿದ್ದಾರೆ.ನಮ್ಮ ಪಕ್ಷದಲ್ಲಿ ಹೈಕಮಾಂಡ್​ ನಿರ್ಧಾರವೇ ಅಂತಿಮ. ನಮಗೂ ರಕ್ಷಾ ರಾಮಯ್ಯ ಅವರಿಗೂ ಇಂತಹದ್ದೇ ನಿರ್ಧಾರ ಮಾಡಿದ್ದರು. ಅವರ ನಿರ್ಧಾರದ ಪರ ನಾವಿದ್ದೇವೆ. ಅವರು ಯಾಕೆ ಈ ನಿರ್ಧಾರ ಮಾಡಿದ್ದಾರೆ ಎಂದು ಮುಂದೇ ಅರ್ಥ ಆಗುತ್ತೆ. ಆದ್ದರಿಂದ ನಾವು ತಾಳ್ಮೆ ವಹಿಸುವುದು ಮುಖ್ಯವಾಗುತ್ತದೆ ಎಂದು ನಲಪಾಡ್ ಹೇಳಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಚಪಾತಿ ಮೃದುವಾಗಿ ಬರಲು ಈಗೆ ಮಾಡಿ ನೋಡಿ ?

Tue Feb 1 , 2022
ಕೆಲವೊಮ್ಮೆ ಪ್ರಯಾಣಕ್ಕೆ ಚಪಾತಿ ಮಾಡಿಕೊಳ್ಳುವಾಗ ಅದೆಷ್ಟೇ ಎಣ್ಣೆ ಹಾಕಿ ಮಾಡಿ ಕೊಂಡರು ಗಟ್ಟಿಯಾಗುವುದು ಸಾಮಾನ್ಯ. ಪ್ರಯಾಣದಲ್ಲಿ ಅತೀ ಹೆಚ್ಚು ಎಣ್ಣೆ ಪದಾರ್ಥಗಳು ಕೂಡ ಬೇಡ ಎನ್ನುವವರು ಇರುತ್ತಾರೆ. ಆದರೆ ಚಪಾತಿ ಮೃಧುವಾಗಿ ಎರಡು ದಿನ ಆದರೂ ಮೆತ್ತಗೆ ಇರುವ ಪ್ರಯತ್ನ ಹಲವಾರು ಈ ರೀತಿ ಕೂಡ ಮಾಡಬಹುದು. ಗೋಧಿಹಿಟ್ಟಿಗೆ 2.3 ಸ್ಪೂನ್ ಕಡಲೆಹಿಟ್ಟನ್ನು ಹಾಕಿ ಚೆನ್ನಾಗಿ ಎಣ್ಣೆ ಹಾಕಿ ಕಲಸಿ ಚಪಾತಿ ಲಟ್ಟಿಸಿದರೆ ಮಾಡಿದ ಚಪಾತಿ ಎರಡು ದಿನವಾದರೂ ಗಟ್ಟಿಯಾಗದೆ […]

Advertisement

Wordpress Social Share Plugin powered by Ultimatelysocial