ನೂರಾರು ಜನರು ಇಲ್ಲಿ ಸೇರುವಂತಿಲ್ಲ, ಪ್ರತಿಭಟನೆ ಮಾಡುವಂತಿಲ್ಲ ಅಂತೀರೋ ಪೊಲೀಸರು
ಲಿಖಿತ ರೂಪದಲ್ಲಿ ನಮಗೆ ದಿನಾಂಕ ತಿಳಿಸೋವರೆಗೂ ಇಲ್ಲಿಂದ ಕದಲೋದಿಲ್ಲ ಎಂದ ಅಭ್ಯರ್ಥಿಗಳು
ವಿಕಾಸ್ ಕಿಶೋರ್, KPSC ಕಾರ್ಯದರ್ಶಿ ಸ್ಥಳಕ್ಕೆ ಬರುವಂತೆ ಅಭ್ಯರ್ಥಿಗಳ ಪಟ್ಟು
ಪ್ರತಿಭಟನಾ ಅಭ್ಯರ್ಥಿ ಭವ್ಯಾ ಹೇಳಿಕೆ
ನಾನು KPSC UPSC ಅಭ್ಯರ್ಥಿಯಾಗಿದ್ದೆ.
ಹೀಗಾಗಿ ಇವ್ರ ನೋವು ನಂಗೂ ಅರ್ಥವಾಗ್ತಿದೆ
ಬೇರೆ ರಾಜ್ಯದಲ್ಲಿ ಸರಿಯಾದ ಸಮಯಕ್ಕೆ ಪರೀಕ್ಷೆ ನಡೆಸುತ್ತಾ ರೆ
ರಿಸಲ್ಟ್ ತಡವಾಗಿ ಕೊಟ್ರೇ ವಯಸಿನ ವಯೋಮತಿ ರಿಲ್ಯಾಕ್ಸ್ ಕೊಡ್ತಾರೆ
ಆದ್ರೇ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಹತ್ತು ವರ್ಷದಲ್ಲಿ ನಾಲ್ಕು ನೇಮಕಾತಿ ಆಗಿದೆ ಅಷ್ಟೇ
ಆದ್ರೇ ಅದ್ರಲ್ಲೂ ಸಮಸ್ಯೆಗಳು ದೋಷಗಳು ಇದೆ
202ರ ಫೆಬ್ರವರಿಯಲ್ಲಿ ಪರೀಕ್ಷೆ ಬರೆದಿದ್ದಾರೆ
ಒಂದೂವರೆ ವರ್ಷವಾದ್ರೂ ರಿಸಲ್ಟ್ ಬಂದಿಲ್ಲ
ಇವರೆಲ್ಲಾ ಆರ್ಥಿಕವಾಗಿ ಹಿಂದುಳಿದವರು
ವರ್ಷಾನುಗಟ್ಟಲೆಯಿಂದ ಕಷ್ಟಪಟ್ಟು ಓದುತ್ತಿದ್ದಾರೆ
ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ
ಸರ್ಕಾರವಾದ್ರೂ ವೇಕೆನ್ಸಿ ತುಂಬುವ ಕೆಲ್ಸ ಮಾಡಬೇಕು
ನೇರ ವಾಗಿ ನೇಮಕಾತಿ ಮಾಡಿಕೊಳ್ಳಬಹುದು
ಅದನ್ನು ಸರ್ಕಾರ ಮಾಡುತ್ತಿಲ್ಲ
ಯುಪಿಎಸ್ಸಿ ಮಾದರಿಯಲ್ಲಿ ಟೈಂ ಪ್ರೇಮ್ ಕೊಡಬೇಕು
60 ದಿನದಲ್ಲಿ ರಿಸಲ್ಟ್ ಕೊಡ್ತಾ ಇದೆ
ಇದೇ ಮಾದರಿಯಲ್ಲಿ ತ್ವರಿತ ರಿಸಲ್ಟ್ ನೀಡಬೇಕು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: