ಕೋವಿಡ್‌ ಹೆಚ್ಚಾದ್ರೆ ಅದರ ಹೊಣೆ ಕಾಂಗ್ರೆಸ್‌ ಹೊರಬೇಕು‌ : ಕೆ.ಸುಧಾಕರ್

ರಾಜ್ಯದಲ್ಲಿ ಕೋವಿಡ್‌ ಸಂಖ್ಯೆ ದಿನೇ ಇನೇ ಹೆಚ್ಚಾಗ್ತಾಯ್ದೆ ಆದರು ಕೂಡ ಕಾಂಗ್ರೆಸ್‌ ತಮ್ಮ ಮೇಕೆದಾಟಿನ ಪಾದಯಾತ್ರೆಯನ್ನ ಕೈ ಬಿಟ್ಟಿಲ್ಲ. ಈ ಕುರಿತು ಬೆಂಗಳೂರಿನಲ್ಲಿ ಡಾ.ಕೆ.ಸುಧಾಕರ್‌ ಮಾತನಾಡಿದ್ದು, ರಾಜ್ಯದ ಹಲವು ಜಿಲ್ಲೆಗಳಿಂದ ಸಾವಿರಾರು ಜನ ಈ ಒಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ, ಇದರಿಂದಾಗಿ ಕೊರೋನ ಪ್ರಕರಣಗಳ ಸಂಖ್ಯೆ ಕೂಡ ಹೆಚ್ಚಾಗುವ ಸಂಶಯ ಕಂಡುಬಂದಿದೆ. ಹಿಗಾದರೆ ಇದರ ಹೊಣೆಯನ್ನು ಕಾಂಗ್ರೆಸ್‌ ಹೊರಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕರಡು ಇಕಾಮರ್ಸ್ ನೀತಿ, ನಿಯಮಗಳನ್ನು ಒಟ್ಟಿಗೆ ಬಿಡುಗಡೆ ಮಾಡಲಾಗುವುದು;

Tue Jan 4 , 2022
ಮಾರುಕಟ್ಟೆಗಳು, ರೈಡ್-ಹೇಲಿಂಗ್ ಕಂಪನಿಗಳು, ಟಿಕೆಟಿಂಗ್ ಮತ್ತು ಪಾವತಿ ಕಂಪನಿಗಳು ಸೇರಿದಂತೆ ಎಲ್ಲಾ ಡಿಜಿಟಲ್ ವಾಣಿಜ್ಯ ಮತ್ತು ಸೇವಾ ಪೂರೈಕೆದಾರರನ್ನು ಒಳಗೊಂಡಿರುವ ಎಲ್ಲಾ ಆನ್‌ಲೈನ್ ವಹಿವಾಟುಗಳಿಗೆ ಸಮಗ್ರ ಮಾರ್ಗಸೂಚಿಗಳನ್ನು ವಿವರಿಸಲು ಇಕಾಮರ್ಸ್ ನೀತಿ ಮತ್ತು ಇಕಾಮರ್ಸ್ ನಿಯಮಗಳ ಪರಿಷ್ಕೃತ ಆವೃತ್ತಿಗಳನ್ನು ಸರ್ಕಾರ ಶೀಘ್ರದಲ್ಲೇ ಪ್ರಸಾರ ಮಾಡಲಿದೆ ಎಂದು ಜನರು ಹೇಳಿದ್ದಾರೆ. ಅಭಿವೃದ್ಧಿ. ಎರಡು ಕರಡುಗಳು ಒಂದೇ ಸಮಯದಲ್ಲಿ ಬಿಡುಗಡೆಯಾಗುತ್ತವೆ ಮತ್ತು ಪರಸ್ಪರ ಸಿಂಕ್ ಆಗುತ್ತವೆ, ತಪ್ಪುಗ್ರಹಿಕೆಯ ವ್ಯಾಪ್ತಿಯನ್ನು ಕಡಿಮೆ ಮಾಡುತ್ತದೆ. ವಾಣಿಜ್ಯ […]

Advertisement

Wordpress Social Share Plugin powered by Ultimatelysocial