ಶಹಬಾದ್ ಪಟ್ಟಣದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಗಿರೀಶ್ ಕಂಬನೂರ ಹತ್ಯೆ ಪ್ರಕರಣ
ಪ್ರಕರಣದ ಆರೋಪಿ ವಿಜಯ ಮೇಲೆ ಪೊಲೀಸರಿಂದ ಫೈರಿಂಗ್
ಕಲಬುರಗಿ ನಗರ ಹೊರವಲಯದ ಶಹಬಾದ್ ರಸ್ತೆಯಲ್ಲಿ ಘಟನೆ
ಆರೋಪಿಯನ್ನ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡುವಾಗ ಶಹಬಾದ್ ಪಿಎಸ್ಐ ಸುವರ್ಣ ಮೇಲೆ ಹಲ್ಲೆಗೆತ್ನಿಸಿ ಪರಾರಿಗೆ ಯತ್ನ
ಪರಾರಿಯಾಗಲು ಯತ್ನಿಸುವಾಗ ಪೊಲೀಸರಿಂದ ಆರೋಪಿ ವಿಜಯ ಮೇಲೆ ಫೈರಿಂಗ್
ಆರೋಪಿ ಮೇಲೆ ಎರಡು ಸುತ್ತಿನ ಫೈರಿಂಗ್ ಮಾಡಿದ ಪೊಲೀಸರು
ಘಟನೆಯಲ್ಲಿ ಪಿಎಸ್ಐ ಸುರ್ವಣಾಗೆ ಗಂಭೀರ ಗಾಯ
ಪಿಎಸ್ಐ ಸುವರ್ಣಾ ಮೇಲೆ ಮಾರಕಾಸ್ತ್ರಗಳಿಂದ ದಾಳಿ
ಚಿತ್ತಾಪುರ ಸಿಪಿಐ ಪ್ರಕಾಶ್ ಯಾತನೂರರಿಂದ ಆರೋಪಿ ಮೇಲೆ ಫೈರಿಂಗ್
ಗಾಯಾಳು ಪಿಎಸ್ಐ ಸುವರ್ಣಾ ಬಸವೇಶ್ವರ ಆಸ್ಪತ್ರೆಗೆ ಮತ್ತು ಗಾಯಾಳು ಆರೋಪಿ ವಿಜಯ ಜಿಮ್ಸ್ ಆಸ್ಪತ್ರೆಗೆ ದಾಖಲು
ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: