ಕಲಬುರಗಿ: ಶಹಬಾದ್ ಪಿಎಸ್‌ಐ ಸುವರ್ಣ ಮೇಲೆ ಹಲ್ಲೆಗೆತ್ನಿಸಿ ಪರಾರಿಗೆ ಯತ್ನ

ಶಹಬಾದ್ ಪಟ್ಟಣದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಗಿರೀಶ್ ಕಂಬನೂರ ಹತ್ಯೆ ಪ್ರಕರಣ

ಪ್ರಕರಣದ ಆರೋಪಿ ವಿಜಯ ಮೇಲೆ ಪೊಲೀಸರಿಂದ ಫೈರಿಂಗ್

ಕಲಬುರಗಿ ನಗರ ಹೊರವಲಯದ ಶಹಬಾದ್ ರಸ್ತೆಯಲ್ಲಿ ಘಟನೆ

ಆರೋಪಿಯನ್ನ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡುವಾಗ ಶಹಬಾದ್ ಪಿಎಸ್‌ಐ ಸುವರ್ಣ ಮೇಲೆ ಹಲ್ಲೆಗೆತ್ನಿಸಿ ಪರಾರಿಗೆ ಯತ್ನ

ಪರಾರಿಯಾಗಲು ಯತ್ನಿಸುವಾಗ ಪೊಲೀಸರಿಂದ ಆರೋಪಿ ವಿಜಯ ಮೇಲೆ ಫೈರಿಂಗ್

ಆರೋಪಿ ಮೇಲೆ ಎರಡು ಸುತ್ತಿನ ಫೈರಿಂಗ್ ಮಾಡಿದ ಪೊಲೀಸರು

ಘಟನೆಯಲ್ಲಿ ಪಿಎಸ್‌ಐ ಸುರ್ವಣಾಗೆ ಗಂಭೀರ ಗಾಯ

ಪಿಎಸ್‌ಐ ಸುವರ್ಣಾ ಮೇಲೆ ಮಾರಕಾಸ್ತ್ರಗಳಿಂದ ದಾಳಿ

ಚಿತ್ತಾಪುರ ಸಿಪಿಐ ಪ್ರಕಾಶ್ ಯಾತನೂರರಿಂದ ಆರೋಪಿ ಮೇಲೆ ಫೈರಿಂಗ್

ಗಾಯಾಳು ಪಿಎಸ್‌ಐ ಸುವರ್ಣಾ ಬಸವೇಶ್ವರ ಆಸ್ಪತ್ರೆಗೆ ಮತ್ತು ಗಾಯಾಳು ಆರೋಪಿ ವಿಜಯ ಜಿಮ್ಸ್ ಆಸ್ಪತ್ರೆಗೆ ದಾಖಲು

ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಲಕ್ಷ್ಮೇಶ್ವರ : ಹಳ್ಳಿ ಜನರ ಸಮಸ್ಯೆ ಬಗೆಹರಿಸಲು ಜಾರಿಗೆ ತಂದಿರುವ ಯೋಜನೆ

Sat Jul 16 , 2022
ಹಳ್ಳಿ ಜನರ ಸಮಸ್ಯೆ ಬಗೆಹರಿಸಲು ಜಾರಿಗೆ ತಂದಿರುವ ಯೋಜನೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರ ಗ್ರಾಮದಲ್ಲಿ ಜರಗಿತು. ಉದ್ದೇಶಿಸಿ ಮಾತನಾಡಿದ ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಹಾಗೂ ತಹಶಿಲ್ದಾರ ಪರಸುರಾಮ ಸತ್ತಿಗೇರಿ ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಪರಿಹಾರವಾಗಬೇಕಾಗಿರುವ ಸರ್ಕಾರದ ಕಾರ್ಯ,ಸಾರ್ವಜನಿಕರ ಅಹವಾಲುಗಳ ಈಡೇರಿಕೆಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ವರದಾನವಾಗಿದೆ ಗ್ರಾಮೀಣ ಜನರ ಸಮಸ್ಯೆಗಳ ಸ್ಪಂದನೆಗೆ ಸರ್ಕಾರ, […]

Advertisement

Wordpress Social Share Plugin powered by Ultimatelysocial