ತಿ.ನರಸೀಪುರ..
ರಾಜ್ಯಮಟ್ಟದ ಟೆನ್ನಿಸ್ ಬಾಲ್ ಶಾರ್ಟ್ ಪಿಚ್ ಪಂದ್ಯ ಆಯೋಜನೆ.
ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ಸುನಿಲ್ ಬೋಸ್ ಅಭಿಮಾನಿ ಬಳಗ ವತಿಯಿಂದ ಆಯೋಜನೆ.
ಬನ್ನೂರಿನ ಸರ್ಕಾರಿ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮ.
ಬ್ಯಾಟ್ ಬೀಸುವ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಕಾಂಗ್ರೆಸ್ ಯುವಮುಖಂಡ ಸುನಿಲ್ ಬೋಸ್.
ಅಭಿಮಾನಿಗಳು ಪ್ರೀತಿಗೆ ನಾವು ಋಣಿಯಗಿರಿತ್ತೇವೆ.
ಮನುಷ್ಯನಿಗೆ ಆರೋಗ್ಯದ ಜೊತೆ ಕ್ರೀಡೆಯು ಬಹುಮುಖ್ಯ.
ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ.
ಕ್ರೀಡೆಯಲ್ಲಿ ಭಾಗವಹಿಸುತ್ತಿರುವ ಎಲ್ಲ ಕ್ರಿಕೆಟ್ ತಂಡಗಳಿಗೂ ಶುಭ ಕೋರುತ್ತೇನೆ.
ಕಾಂಗ್ರೆಸ್ ಯುವಮುಖಂಡ ಸೋನಿಲ್ ಬೋಸ್ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: