ಐತಿಹಾಸಿಕ,ಪುರಾತನ ದೇವಸ್ಥಾನ ಮೂಗೂರು ಶ್ರೀ ತ್ರಿಪುರ ಸುಂದರಿ ಅಮ್ಮನ ದೇವಸ್ಥಾನದಲ್ಲಿ ಕಳ್ಳತನ.

ತಡರಾತ್ರಿ ನಡೆದಿರುವ ಘಟನೆ.
ದೇವಿಯ ಮೈ ಮೇಲಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ,ಗೋಲಕದಲ್ಲಿದ್ದ ಹಣ ಕಳ್ಳತನ.
ದೇವಸ್ಥಾನದ ಹಿಂಭಾಗದಿಂದ ಒಳಗೆ ಪ್ರವೇಶಿಸಿರುವ ಕಳ್ಳರು.
ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ ಕಳ್ಳತನ ನಡೆಸಿ ಪರಾರಿಯಾಗಿರುವ ಖದಿಮರು.
ಸ್ಥಳಕ್ಕೆ ಪೊಲೀಸ್ ವರಿಷ್ಟಾಧಿಕಾರಿ ಚೇತನ್ ಭೇಟಿ.
ಶ್ವಾನ ದಳ ಹಾಗೂ ಪೊಲೀಸ್ ಸಿಬ್ಬಂದಿಗಳಿಂದ ಪರಿಶೀಲನೆ.
ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ನರಸೀಪುರ ತಾಲ್ಲೂಕಿನಲ್ಲಿ ದಿನನಿತ್ಯ ಹೆಚ್ಚಾಗುತ್ತಿರುವ ಕಳ್ಳತನ ಪ್ರಕರಣಗಳು.
ಮನೆಗಳು ಸೇರಿದಂತೆ,ವಿವಿಧ ದೇವಸ್ಥಾನಗಳಲ್ಲಿ ಕಳ್ಳತನವಾಗಿದ್ದು.
ಕಳ್ಳತನ ಪ್ರಕರಣ ತಡೆಯುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ.
ಪೊಲೀಸ್ ಇಲಾಖೆ ನಿರ್ಲಕ್ಷಕ್ಕೆ ಸಾರ್ವಜನಿಕರ ಬೇಸರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪುರುಷ ಲೈಂಗಿಕ ವರ್ಣತಂತುಗಳ ನಷ್ಟವು ಪುರುಷರಿಗೆ ಮುಂಚಿನ ಸಾವಿಗೆ ಕಾರಣವಾಗುತ್ತದೆ

Sun Jul 17 , 2022
ಹೊಸ ಸಂಶೋಧನೆಯು ಪುರುಷ ಲೈಂಗಿಕ ವರ್ಣತಂತುಗಳ ನಷ್ಟವನ್ನು ತೋರಿಸುತ್ತದೆ ಏಕೆಂದರೆ ಅನೇಕ ಪುರುಷರು ವಯಸ್ಸಾದಂತೆ ಹೃದಯ ಸ್ನಾಯುವಿನ ಗಾಯವನ್ನು ಉಂಟುಮಾಡುತ್ತದೆ ಮತ್ತು ಮಾರಣಾಂತಿಕ ಹೃದಯ ವೈಫಲ್ಯಕ್ಕೆ ಕಾರಣವಾಗಬಹುದು. ಪುರುಷರು ಏಕೆ ಸಾಯುತ್ತಾರೆ ಎಂಬುದನ್ನು ವಿವರಿಸಲು ಸಂಶೋಧನೆಯು ಸಹಾಯ ಮಾಡುತ್ತದೆ, ಸರಾಸರಿಯಾಗಿ, ಮಹಿಳೆಯರಿಗಿಂತ ಹಲವಾರು ವರ್ಷಗಳು ಕಿರಿಯ. UVA ಸಂಶೋಧಕ ಕೆನ್ನೆತ್ ವಾಲ್ಷ್, PhD, ಹೊಸ ಸಂಶೋಧನೆಯು 70 ವರ್ಷ ವಯಸ್ಸಿನವರಲ್ಲಿ 40% ನಷ್ಟು Y ಕ್ರೋಮೋಸೋಮ್ ನಷ್ಟವನ್ನು ಅನುಭವಿಸುವ ಪುರುಷರು […]

Advertisement

Wordpress Social Share Plugin powered by Ultimatelysocial