ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರಸ್ತೆ ಅಪಘಾತ ಸಂಭವಿಸಿದೆ ಲಾರಿ ಹಾಗೂ ದ್ವಿಚಕ್ರ ವಾಹನಗಳ ನಡುವೆ ಅಪಘಾತವಾಗಿದು, ಬೆಳಗ್ಗೆ ತಿಂಡಿಗೆ MTR ಗೆ ಬರುತ್ತಿದ್ದ ಸಂಜನಾ ಪ್ರಿಯಾ ಹಾಗೂ ಅಣ್ಣಾ ವಿನಯ್ ಕುಮಾರ್ ರವರು ಈ ಘಟನೆಯಲ್ಲಿ ತೀವ್ರ ಗಂಭೀರವಾಗಿದ್ದು,ಫೈನಲ್‌ ಇಯರ್ BEಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸಂಜನಾರವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಅಣ್ಣನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ,ಲಾರಿ ಬರುವುದನ್ನು ಗಮನಿಸದೆ ದ್ವಿಚಕ್ರ ವಾಹನದಲ್ಲಿ ಬರುತ್ತಿರುವಾಗ ಈ ಘಟನೆ ಸಂಭವಿಸಿದ  ಸ್ಥಳೀಯರು ವ್ಯಕ್ತಪಡಿಸಿದ್ದಾರೆ,ಈ […]

ಬಿ ಬಿ ಎಂ ಪಿ ಯ ಮಾರ್ಗಸೂಚಿಯಂತೆ ಲಸಿಕೆ ಕೇಂದ್ರಗಳು ಸಿದ್ಧತೆ ನಡೆಸಿದೆ,ನಗರದ ಮೂಡಲಪಾಳ್ಯದ ಭೈರವೇಶ್ವರಿನಗರದ ಬಿ ಬಿ ಎಂ ಪಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಭರ್ಜರಿ ಸಿದ್ಧತೆ ನಡೆದಿದೆ 15 ರಿಂದ 18 ವರ್ಷದೋಳಗಿನ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು,ನಗರದಲ್ಲಿ ಒಟ್ಟು 7 ಲಕ್ಷ ಮಕ್ಕಳನ್ನು ಗುರುತು ಮಾಡಿಕೊಂಡಿರುವ ಪಾಲಿಕೆ,ರೆಜಿಸ್ಟ್ರೇಷನ್,ವ್ಯಾಕ್ಸಿನೇಷನ್‌,ಅಬ್ಸರ್ವೇಷನ್ ರೂಮ್ ಮೂರು ವಿಭಾಗವಾಗಿ ಸಿದ್ಧತೆ ಮಾಡಿಕೊಂಡಿದೆ,ಆನ್ ಲೈನ್ ರೆಜಿಸ್ಟ್ರೇಷನ್ ಹಾಗೂ  ನೇರವಾಗಿಯೂ ಕೂಡ     ಲಸಿಕೆ ನೀಡಲು […]

Advertisement

Wordpress Social Share Plugin powered by Ultimatelysocial