ಒಂದು ದಿನ ಅರಮನೆಯ ಮುಖ್ಯ ಅಡುಗೆಯವರಾದ ಮಾದಪ್ಪ ಅವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಭೋಜನವನ್ನು ಸಿದ್ಧಪಡಿಸಿದರು. ಆದರೆ, ಯಾವ ಸಿಹಿತಿಂಡಿ ನೀಡುವುದು ಎಂಬ ಚಿಂತೆಯಲ್ಲಿದ್ದ ಅವರು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆಯನ್ನು ಒಟ್ಟಿಗೆ ಬೇಯಿಸಲು ನಿರ್ಧರಿಸಿದರು. ಮಹಾರಾಜರು ತಿಂದು ಮುಗಿಸುವಷ್ಟರಲ್ಲಿ ಆಹಾರ ಗಟ್ಟಿಯಾಗಿದ್ದರಿಂದ ಮಾದಪ್ಪ ಅಳುತ್ತಾ ಕೊಟ್ಟರು. ಆಗ ಮಹಾರಾಜರು, “ಇದು ಹೊಸ ರುಚಿ, ತುಂಬಾ ರುಚಿಕರವಾಗಿದೆ. ಅದರ ಹೆಸರೇನು?” ಮಾದಪ್ಪ ಗೊಂದಲಕ್ಕೊಳಗಾದ ಮತ್ತು […]

ಆಂಧ್ರ: ಸಾವು ಯಾವಾಗ? ಹೇಗೆ ಬರುತ್ತೆ ಎಂದು ಊಹಿಸಲೂ ಸಾಧ್ಯವಿಲ್ಲ ಎಂಬುದಕ್ಕೇ ಈ ಘಟನನೆಯೇ ಸಾಕ್ಷಿ. ನೂರಾರು ಕನಸಿನ ಬುತ್ತಿಯೊಂದಿಗೆ ಕಳೆದ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿಯೊಬ್ಬಳು, ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಹೋಗುವಾಗ ದುರಂತ ಅಂತ್ಯ ಕಂಡಿದ್ದಾಳೆ. ಗಂಡ ಮತ್ತು ಕುಟುಂಬಸ್ಥರ ಕಣ್ಣೆದುರಲ್ಲೇ ಜಲಸಮಾಧಿಯಾಗಿದ್ದಾಳೆ. ಕರ್ನಾಟಕದ ರಾಯಚೂರು ಮೂಲದ ನವ ದಂಪತಿ ಸೇರಿ 7 ಮಂದಿ ಕಾರಿನಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲೆಂದು ಶುಕ್ರವಾರ ಬಂದಿದ್ದರು. ಶುಕ್ರವಾರ ರಾತ್ರಿ […]

ನವದೆಹಲಿ: ಶನಿವಾರದಂದು ಸತತ ನಾಲ್ಕನೇ ದಿನ ಭಾರತದಲ್ಲಿ ಇಂಧನ ಬೆಲೆಗಳು ಏರಿಕೆಯಾಗಿವೆ. ದೇಶಾದ್ಯಂತ ಆಯಾ ರಾಜ್ಯಗಳ ತೆರಿಗೆಗಳಿಗೆ ತಕ್ಕಂತೆ ಪೆಟ್ರೋಲ್ ಮತ್ತು ಡೀಸಲ್​ ಮತ್ತಷ್ಟು ದುಬಾರಿಯಾಗಿವೆ. ನಿನ್ನೆಯ ಏರಿಕೆಯ ನಂತರ ತಮಿಳುನಾಡಿನ ರಾಜಧಾನಿ ಚೆನ್ನೈ, ಡೀಸಲ್​ ಬೆಲೆ ಪ್ರತಿ ಲೀಟರ್​ಗೆ 100 ರೂಪಾಯಿಯ ಮಟ್ಟ ದಾಟಿದ ದೇಶದ ಎರಡನೇ ಮೆಟ್ರೋ ನಗರವಾಗಿದೆ. ಇಂದು ಚೆನ್ನೈನಲ್ಲಿ ಡೀಸಲ್​ ಬೆಲೆ ಲೀಟರ್​ಗೆ 100.24 ರೂ.ಗಳಾಗಿದ್ದರೆ, ಪೆಟ್ರೋಲ್ ಬೆಲೆ 104.22 ರೂಪಾಯಿಯಾಗಿದೆ.ಇಂದು ದೆಹಲಿಯ ಪೆಟ್ರೋಲ್​ ಬೆಲೆ […]

Advertisement

Wordpress Social Share Plugin powered by Ultimatelysocial