ಮುಂಬೈ:ಬಾಲಿವುಡ್‌ನಲ್ಲಿ  ರಾಮಾಯಣ ಅದಾರಿತ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹಲವು ತಿಂಗಳಿಂದ  ಹರಿದಾಡುತ್ತಲೇ ಇದೆ.ಇದೊಂದು  ದೊಡ್ದ ಬಜೆಟ್‌ನ ಸಿನಿಮಾ ವಾಗಿದ್ದು , ಈ ಸಿನಿಮಾದಲ್ಲಿ ಭಾರತೀಯ ಸಿನಿಮಾದ ಹೆಸರಾಂತ ನಟರು ಇದರಲ್ಲಿ ಇದ್ದಾರೆ.ಅಧಿಕೃತವಾಗಿ ಸಿನಿಮಾ  ಕುರಿತು  ಯಾವುದೇ  ಮಾಹಿತಿ ನೀಡದಿದ್ದರೂ , ತಾರಗಣದ  ಗುಂಪು ಮಾತ್ರ ಹೊರಬಿದ್ದಿದೆ.ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್‌ ಕಪೂರ್‌  ಕಾಣಿಸಿಕೊಂಡರೆ, ಸೀತೆಯಾಗಿ ಆಲಿಯಾ ಭಟ್‌ ನಟಿಸಲಿದ್ದಾರೆ ಎನ್ನುವ ಸುದ್ದಿ ಇದೆ.ಇನ್ನೂ ನಿಜ ಜೀವನದಲ್ಲಿ ಜೋಡಿಯಾಗಿರುವ ರಣಬೀರ್‌, […]

ನವದೆಹಲಿ: ಭಾರತೀಯ ಬ್ಯಾಂಕುಗಳ ಸಂಘ (ಐಬಿಎ) ಎಲ್ಲಾ ಶನಿವಾರ ರಜೆ ನೀಡುವ ಬೇಡಿಕೆಗೆ ಒಪ್ಪಿಕೊಂಡಿರುವುದರಿಂದ ಭವಿಷ್ಯದಲ್ಲಿ ಎಲ್ಲಾ ಶನಿವಾರಗಳಂದು ಬ್ಯಾಂಕುಗಳು ಮುಚ್ಚಲ್ಪಡಬಹುದು ಎಂದು ಹಲವಾರು ವರದಿಗಳು ತಿಳಿಸಿವೆ. ಆದಾಗ್ಯೂ, ಐದು ದಿನಗಳ ಕೆಲಸದ ವಾರದಲ್ಲಿ, ಉದ್ಯೋಗಿಗಳ ಕೆಲಸದ ಸಮಯವನ್ನು ಪ್ರತಿದಿನ ಹೆಚ್ಚಿಸಬಹುದು ಎಂದು ವರದಿಗಳು ತಿಳಿಸಿವೆ.ಪ್ರಸ್ತುತ, ಬ್ಯಾಂಕುಗಳು ಮೊದಲ ಮತ್ತು ಮೂರನೇ ಶನಿವಾರದಂದು ತೆರೆದಿರುತ್ತವೆ. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯೀಸ್ ಜೊತೆಗಿನ ಚರ್ಚೆಯ ನಂತರ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ […]

Broccoli Coffee :ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಒಂದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ದೇಹದಲ್ಲಿ ಅಧಿಕ ಕೊಬ್ಬಿನಿಂದಾಗಿ ಬಾಡಿ ಶೇಪ್ ಬಿಗಡಾಯಿಸಲು ಪ್ರಾರಂಭವಾಗುತ್ತದೆ. ಇದಲ್ಲದೆ ಇದರಿಂದ ಹಲವು ರೀತಿಯ ಕಾಯಿಲೆಗಳು ಬರುವ ಅಪಾಯವೂ ಹೆಚ್ಚಾಗುತ್ತದೆ. ಆದ್ದರಿಂದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ. ದೈನಂದಿನ ವ್ಯಾಯಾಮದ ಜೊತೆಗೆ, ತೂಕವನ್ನು ಕಡಿಮೆ ಮಾಡಲು ಆರೋಗ್ಯಕರ ಆಹಾರವನ್ನು ಆಯ್ದುಕೊಳ್ಳಲು ಸಲಹೆ ನೀಡಲಾಗುತ್ತದೆ. ನೀವೂ ಕೂಡ ನಿಮ್ಮ ತೂಕವನ್ನು ಬಯಸುತ್ತಿದ್ದರೆ, ಹಸಿರು ಚಹಾದ ಜೊತೆಗೆ ನೀವು […]

  ತಿಂಡಿ ಖರೀದಿಸುವ ಜೊತೆಗೆ ಫೋನ್‌ಗಳನ್ನು ಚಾರ್ಜ್ ಮಾಡುವುದು, ಬಸ್ ಮಾರ್ಗಗಳು, ಸಮಯ ಪರಿಶೀಲನೆ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರುವ ಸ್ಮಾರ್ಟ್ ಬಸ್ ನಿಲ್ದಾಣ ಹೊಂದಿದೆ .ಎಲೆಕ್ರಾನಿಕ್ ಸಿಟಿ ಕೈಗಾರಿಕಾ ಟೌನ್ ಶಿಪ್ ಪ್ರಾಧಿಕಾರ ಇನ್ಫೋಸಿಸ್ ಅವೆನ್ಯೂ ಬಳಿಯ ವಿಮಾನ ನಿಲ್ದಾಣದ ಬಸ್ ಟರ್ಮಿನಸ್‌ನಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ ಲೋಕಾರ್ಪಣೆ ಮಾಡಿದೆ.ಬೆಂಗಳೂರಿನಲ್ಲಿ ಮೊದಲ ಬಾರಿಗೆ,ಈ ಮಾದರಿಯ ಬಸ್ ನಿಲ್ದಾಣವನ್ನು ಅರಂಭಿಸಲಾಗಿದೆ. ತಿಂಡಿಗಳು ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮಾರಾಟ ಯಂತ್ರಗಳು, ಫೋನ್‌ಗಳು […]

ಕೊಲ್ಕತ್ತಾ: ಬಂಗಾಳದ ವಿವಿಧ ವಿಶ್ವವಿದ್ಯಾನಿಲಯಗಳಿಗೆ ತಾತ್ಕಾಲಿಕವಾಗಿ ನೇಮಕಗೊಂಡಿದ್ದ ಆರು ಮಂದಿ ಕುಲಪತಿಗಳು ಮಂಗಳವಾರ ರಾಜ್ಯಪಾಲ ಸಿ.ವಿ.ಆನಂದ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜಭವನದಲ್ಲಿ ಎರಡು ಗಂಟೆಗಳ ಸುಧೀರ್ಘ ಸಭೆ ನಡೆಸಿದ ರಾಜ್ಯ ಶಿಕ್ಷಣ ಸಚಿವ ಬೃತ್ಯ ಬಸು ಅವರ ಸಮ್ಮುಖದಲ್ಲಿ ಕುಲಪತಿಗಳು ಪದತ್ಯಾಗ ಮಾಡಿದರು. “ಆರು ಮಂದಿ ಕುಲಪತಿಗಳು ತಮ್ಮ ರಾಜೀನಾಮೆ ಪತ್ರಗಳನ್ನು ರಾಜ್ಯಪಾಲರಿಗೆ ಕಳುಹಿಸಿದ್ದಾರೆ. ಮತ್ತೆ ಕೆಲವರು ನಾಳೆ ರಾಜೀನಾಮೆ ನೀಡಲಿದ್ದಾರೆ. ಉಳಿದವರು ಹಂತ ಹಂತವಾಗಿ ಈ ಕ್ರಮ […]

ಶಿವನನ್ನು ಆರಾಧಿಸುವ ಮಹಾಶಿವರಾತ್ರಿಯನ್ನು ದೇಶಾದ್ಯಂತ ಅತ್ಯುತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ಫೆಬ್ರವರಿ 18 ರಂದು ಈ ಹಬ್ಬ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿದೆ. ನವದೆಹಲಿ: ಶಿವನನ್ನು ಆರಾಧಿಸುವ ಮಹಾಶಿವರಾತ್ರಿಯನ್ನು ದೇಶಾದ್ಯಂತ ಅತ್ಯುತ್ಸಾಹ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ವರ್ಷ ಫೆಬ್ರವರಿ 18 ರಂದು ಈ ಹಬ್ಬ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ಚಂದ್ರ ಸೌರ ಮಾಸದಲ್ಲಿ ಶಿವರಾತ್ರಿ ಇದ್ದರೆ, ಮಹಾಶಿವರಾತ್ರಿಯು ಫೆಬ್ರವರಿ […]

ಈ ಹಿಂದೆ ಚಿತ್ರವೊಂದರ ಹಾಡುಗಳು ಹಾಗೂ ಅದರ ವಿಶೇಷತೆಗಳೇನು ಎಂಬ ವಿಷಯ ಸಿನಿ ರಸಿಕರಿಗೆ ಮುಟ್ಟಬೇಕೆಂದರೆ ರೇಡಿಯೊ ಕ್ಯಾಸೆಟ್‌ಗಳು ಹಾಗೂ ದಿನಪತ್ರಿಕೆಗಳು ಅತಿಮುಖ್ಯದ್ದಾಗಿದ್ದವು. ಆದರೆ ಈಗಿನ ಮೊಬೈಲ್ ಡೇಟಾ ಯುಗದಲ್ಲಿ ಇವುಗಳಿಗೆ ಪರ್ಯಾಯವಾಗಿ ಯುಟ್ಯೂಬ್ ಹಾಗೂ ಆನ್‌ಲೈನ್ ನ್ಯೂಸ್ ಮತ್ತು ಎಂಟರ್‌ಟೈನ್‌ಮೆಂಟ್ ವೆಬ್‌ಸೈಟ್ ಹುಟ್ಟಿಕೊಂಡಿವೆ. ಚಿತ್ರಗಳ ಕುರಿತಾದ ಯಾವುದೇ ಮಾಹಿತಿ ಇರಲಿ ಈ ವೆಬ್‌ ತಾಣಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಲಭಿಸಲಿದೆ. ಇನ್ನು ಮುಂಬರುವ ಚಿತ್ರಗಳ ಹಾಡುಗಳು, ಟೀಸರ್ […]

  ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪಗೆ ಈ ಬಾರಿಯ ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದ್ದು, ಈ ಬಾರಿ ಚುನಾವಣೆಗೆ ಸ್ಪರ್ಧೆ ಮಾಡಬೇಕಾ ಬೇಡವಾ ಎನ್ನುವ ಕುರಿತು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ. ಚಿತ್ರದುರ್ಗದ ತಮ್ಮ ನಿವಾಸದ ಬಳಿ ಸಭೆ ನಡೆಸಿದ ಎಂ.ಚಂದ್ರಪ್ಪ, ಸಭೆಯಲ್ಲಿ ಕೇಕ್ ಕತ್ತರಿಸಿ ಬಿಎಸ್ ಯಡಯೂರಪ್ಪ ಬರ್ತಡೇ ಆಚರಣೆ ಮಾಡಿದ್ದಾರೆ. ಬಿಎಸ್ ವೈ ಬರ್ತಡೇ ನೆಪದಲ್ಲಿ ಈ ಸಭೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲ […]

ನವದೆಹಲಿ: ನ್ಯಾಯಾಂಗ ನಿಂದನೆ ಹಿನ್ನೆಲೆಯಲ್ಲಿ ಬಿಜೆಪಿಗೆ ಸುಪ್ರೀಂ ಕೋರ್ಟ್‌ (Supreme Court) ೨೦೨೧ರಲ್ಲಿ ಒಂದು ಲಕ್ಷ ರೂ.ದಂಡ ವಿಧಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದಿನೇಶ್‌ ಮಹೆಸ್ವರಿ ಹಾಗೂ ಬಿ.ಆರ್‌.ಗವಾಯಿ ನೇತೃತ್ವದ ನ್ಯಾಯಪೀಠವು, ದಂಡದ ಆದೇಶವನ್ನು ರದ್ದುಗೊಳಿಸಿದೆ.೨೦೨೦ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಅಪರಾಧದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಪ್ರಕಟಣೆ ತಿಳಿಸುವಲ್ಲಿ ಬಿಜೆಪಿಯು ಸರ್ವೋಚ್ಚ […]

ಬಿಜೆಪಿ ನಾಯಕಿ ಮತ್ತು ನಟಿ ಖುಷ್ಬು ಸುಂದರ್ ಅವರು ಮೂರು ವರ್ಷಗಳ ಕಾಲ ಭಾರತದ ರಾಷ್ಟ್ರೀಯ ಮಹಿಳಾ ಆಯೋಗದ(NCW) ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.ತನ್ನ ನೇಮಕಾತಿಯ ನಂತರ, ಟ್ರೋಲಿಂಗ್ ಮತ್ತು ಆನ್‌ಲೈನ್ ಬೆದರಿಸುವಿಕೆಯ ವಿರುದ್ಧ ಮಾತನಾಡಲು ಮಹಿಳೆಯರನ್ನು ಪ್ರೋತ್ಸಾಹಿಸುವುದು ತನ್ನ ಮೊದಲ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.ನನ್ನ ಮೊದಲ ಜಾಗೃತಿ ಕಾರ್ಯಕ್ರಮ ಮಹಿಳೆಯರನ್ನು ಮಾತನಾಡುವಂತೆ ಪ್ರೇರೇಪಿಸುವುದು. ಆಗ ಮಾತ್ರ ಹೋರಾಡಲು ಸಾಧ್ಯ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಖುಷ್ಬೂ ಸುಂದರ್ […]

Advertisement

Wordpress Social Share Plugin powered by Ultimatelysocial