ಕಣ್ಣಿನ ಒಳಭಾಗ ಹಳದಿ ಆಗಿ, ಚರ್ಮ ಪೀತ ವರ್ಣ ಲೇಪಿತವಾದಂತೆ ಕಂಡು, ಮೂತ್ರ ಅರಿಶಿನ ರೂಪದಲ್ಲಿ ಮಾರ್ಪಟ್ಟಾಗ ಅದನ್ನು ಕಾಮಾಲೆ ರೋಗ ಎಂದು ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ.ಜಾಂಡೀಸ್ ಕಂಡು ಬಂದ ರೋಗಿಯನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಾರೆ.ತಣ್ಣೀರನ್ನು ಮುಟ್ಟಗೊಡದೆ, ಎಣ್ಣೆ ಪದಾರ್ಥಗಳನ್ನು ತಿನ್ನದೆ ಮಾಂಸಾಹಾರ, ಮದ್ಯ ಸೇವನೆಯನ್ನು ಕೈಬಿಟ್ಟು ಕಠಿಣ ವೃತ ಮಾಡಲಾಗುತ್ತದೆ. ಈ ರೋಗ ರೋಗಿಯ ಜೀವನ ಶೈಲಿಯನ್ನು ಬದಲಿಸುತ್ತದೆ.ಹಳದಿ ಬಣ್ಣ ಕಡಿಮೆಯಾಗಿ ಕಣ್ಣು ತಿಳಿಯಾಗಿ, ಮೈ ಬಣ್ಣ ಮೊದಲಿನ […]

  ಒಂದು ದಿನ ಅರಮನೆಯ ಮುಖ್ಯ ಅಡುಗೆಯವರಾದ ಮಾದಪ್ಪ ಅವರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಭೋಜನವನ್ನು ಸಿದ್ಧಪಡಿಸಿದರು. ಆದರೆ, ಯಾವ ಸಿಹಿತಿಂಡಿ ನೀಡುವುದು ಎಂಬ ಚಿಂತೆಯಲ್ಲಿದ್ದ ಅವರು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆಯನ್ನು ಒಟ್ಟಿಗೆ ಬೇಯಿಸಲು ನಿರ್ಧರಿಸಿದರು. ಮಹಾರಾಜರು ತಿಂದು ಮುಗಿಸುವಷ್ಟರಲ್ಲಿ ಆಹಾರ ಗಟ್ಟಿಯಾಗಿದ್ದರಿಂದ ಮಾದಪ್ಪ ಅಳುತ್ತಾ ಕೊಟ್ಟರು. ಆಗ ಮಹಾರಾಜರು, “ಇದು ಹೊಸ ರುಚಿ, ತುಂಬಾ ರುಚಿಕರವಾಗಿದೆ. ಅದರ ಹೆಸರೇನು?” ಮಾದಪ್ಪ ಗೊಂದಲಕ್ಕೊಳಗಾದ ಮತ್ತು […]

ಬೇಕಾಗುವ ಪದಾರ್ಥಗಳು ಬೇಯಿಸಿದ ಆಲೂಗಡ್ಡೆ – 2-3 ಸಬ್ಬಕ್ಕಿ- 100 ಗ್ರಾಂ ಹಸಿಮೆಣಸಿನಕಾಯಿ- ಸಣ್ಣಗೆ ಕತ್ತರಿಸಿದ್ದು 4 ಜೀರಿಗೆ-ಸ್ವಲ್ಪ ಕೊತ್ತಂಬರಿ ಸೊಪ್ಪು- ಸಣ್ಣಗೆ ಕತ್ತರಿಸಿದ್ದು ಸ್ವಲ್ಪ ಕಾಳು ಮೆಣಸಿನ ಪುಡಿ- ಸ್ವಲ್ಪ ಉಪ್ಪು-ರುಚಿಗೆ ತಕ್ಕಷ್ಟು ಕಡಲೆಕಾಯಿ ಬೀಜ- ಹುರಿದು ಪುಡಿ ತರಿತರಿಯಾಗಿ ಪುಡಿ ಮಾಡಿಕೊಂಡದ್ದು ಸ್ವಲ್ಪ ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು ಮಾಡುವ ವಿಧಾನ.. ಒಂದು ಪಾತ್ರೆಯಲ್ಲಿ ಸಾಬಕ್ಕಿಯನ್ನು ಹಾಕಿ, ಪಿಷ್ಟ ಹೋಗುವ ತನಕ ಚೆನ್ನಾಗಿ ತೊಳೆಯೆಬೇಕು. ನಂತರ ಅದಕ್ಕೆ ನೀರನ್ನು […]

Advertisement

Wordpress Social Share Plugin powered by Ultimatelysocial