ಈ ಪುಂಡರ ಕೃತ್ಯದ ಬಗ್ಗೆ ಸರಿಯಾದ ತನಿಖೆ ಆಗಬೇಕು.ಘಟನೆ ಹಿಂದೆ ಯಾರಿದಾರೆ ‌ಅಂತ ಬಯಲಾಗಬೇಕು ಎಂದು ಸುವರ್ಣಸೌಧದಲ್ಲಿ ಕೆ.ಎಸ್‌ ಈಶ್ವರಪ್ಪ ಆಗ್ರಹಿಸಿದ್ದಾರೆ…ಎಂಇಎಸ್ ನ ಈ ಪುಂಡರು ದೇಶದ್ರೋಹಿಗಳು ಸಿದ್ದರಾಮಯ್ಯ ಮಾತಿಗೆ ನಾನೂ ಒಪ್ತೇನೆ .ಎಂಇಎಸ್ ಅನ್ನು ರಾಜ್ಯದಲ್ಲಿ ನಿಷೇಧ ಮಾಡಬೇಕು.ಎಂಇಎಸ್ ವಿರುದ್ಧ ಖಂಡನಾ ನಿರ್ಣಯ ತಗೋಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಬಿಜೆಪಿಯಲ್ಲಿ ಯಾವತ್ತೂ ಯಾವ  ಲಾಭಿಯೂ ನಡೆದಿಲ್ಲ ಎಂದು  ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಎಂ.ಪಿ, ಎಂಎಲ್ ಎ, ವಿಧಾನ ಪರಿಷತ್ ಆಯ್ಕೆಯಲ್ಲಿ ಲಾಭಿ ನಡೆದಿಲ್ಲ. ಈ ಬಾರಿ ಕೇಂದ್ರದ ನಾಯಕರು ಸ್ಥಳೀಯ ಕಾರ್ಯಕರ್ತರನ್ನ ರಾಜ್ಯ ಸಭೆಗೆ ಆಯ್ಕೆ ಮಾಡಿದ್ದಾರೆ. 15 ರಂದು ರಾಜ್ಯ ಕೋರ್ ಕಮಿಟಿ ಸಭೆ ಇದೆ. ಈ ಸಭೆಯಲ್ಲಿ ವಿಧಾನ ಪರಿಷತ್ ಗೆ ಯಾರನ್ನ ಆಯ್ಕೆ ಮಾಡಬೇಕು ಅನ್ನುವ ಬಗ್ಗೆ ಚರ್ಚೆ ಆಗುತ್ತೆ. […]

Advertisement

Wordpress Social Share Plugin powered by Ultimatelysocial