ರಾಮಚಂದ್ರಾಪುರ ಮಠದ ರಾಘವೇಶ್ರೀ ಸ್ವಾಮೀಜಿ ವಿರುದ್ದ ದ ಅತ್ಯಾಚಾರ ಪ್ರಕರಣದಲ್ಲಿನ ಅದೀನ ನ್ಯಾಯಾಲಯ ನಿಡೀದ್ದ ತೀರ್ಪನ್ನು ಹೈಕೋರ್ಟ ಎತ್ತಿ ಹಿಡಿಯುವ ಮೂಲಕ ಸಂತ್ರಸ್ತೆ ಗಾಯಕಿಯ ಮತ್ತು ರಾಜ್ಯ ಸರ್ಕಾರ (ಸಿಐಡಿ ತನಿಕಾಧಿಕಾರಿಗಳು )ಸಲ್ಲಿಸಿದ್ದ ಕ್ರೀಮಿನಲ್‌ ಮರುಪರಿಶಿಲನಾ ಅರ್ಜಿಯ ತಿರ್ಪನ್ನು ಪ್ರಕಟಿಸಿದೆ.ತಿರ್ಪಿನಲ್ಲಿ ಅದೀನ ನ್ಯಾಯಾಲಯದ ಆದೇಶ ಸೂಕ್ತ ವಾಗಿದೆ ಇದರಲ್ಲಿ ಮದ್ಯಪ್ರವೇಶಿಸುವ ಅಗತ್ಯ ವಿಲ್ಲ ಎಂದು ಹೇಳಿದೆ… ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

Advertisement

Wordpress Social Share Plugin powered by Ultimatelysocial