ಮಾನವಿ ತಾಲ್ಲೂಕಿನ ಭ್ಯಾಗವಾಟ ಗ್ರಾಮದಲ್ಲಿನಿನ್ನೆ ಸಾಯಂಕಾಲ ಸಮಯ 7:00ಗೆ ಸುಮಾರಿಗೆ ಡ್ರೈನೇಜ್ ನಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬ್ಯಾಗವಾಟ್ ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಸಮಯ 7:00ಗೆ ಸುಮಾರಿಗೆ ಡ್ರೈನೇಜ್ ನಲ್ಲಿ ಬಿದ್ದು ಇಬ್ಬರು ಮಕ್ಕಳು ಸಾವನಪ್ಪಿದ್ದಾರೆ
ಇಬ್ಬರು ಬಾಲಕರ ಹೆಸರು ಅಜಯ್ 8 ವರ್ಷ 2ನೇ ತರಗತಿಯಲ್ಲಿ ಓದುತ್ತಿದ್ದ ಹಾಗೂ ಎಲ್ಲ ಲಿಂಗ 6 ವರ್ಷ ಒಂದನೇ ತರಗತಿಯಲ್ಲಿ ಓದುತ್ತಿದ್ದ ವಿಷಯ ತಿಳಿದ ತಕ್ಷಣವೇ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜ ವೆಂಕಟಪ್ಪ ನಾಯಕ ಅವರು ಭೇಟಿ ನೀಡಿ ತಂದೆ ತಾಯಿ ಅವರ ಕುಟುಂಬಕ್ಕೆ ಸ್ವಂತನಾ ಹೇಳಿ ಧೈರ್ಯ ತುಂಬಿದರು
ಹಾಗೂ ವೈಯಕ್ತಿಕವಾಗಿ ಅಂತ್ಯಕ್ರಿಯೆ ಸಂಸ್ಕಾರಕ್ಕೆ ತಲ ಇಬ್ಬರಿಗೆ 10,000 ‍ಸಾವಿರ ರೂಪಾಯಿಗಳ ಕೊಟ್ಟು ಅಂತ್ಯಕ್ರಿಯೆಗೆ ನೆರವೇರಿಸಲು ನೆರವಾದರೂ,ಶೀಘ್ರವೇ ಸರ್ಕಾರದಿಂದ ಬರುವಂತ ಪರಿಹಾರವನ್ನು ಆದಷ್ಟು ಬೇಗನೆ ಕೊಡಿಸಲಾಗುವುದೆಂದು ಭರವಸೆ ನೀಡಿದರು,ಶಿಕ್ಷಣ ಇಲಾಖೆಯಿಂದ ಇಬ್ಬರು ಮಕ್ಕಳಿಗೆ ತಲ 50,000ಗಳಂತೆ ಪರಿಹಾರ ಒದಗಿಸುವ ಕೆಲಸ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅವರಿಗೆ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೈಕ್ ಟ್ಯಾಕ್ಸಿ ಸಂಚಾರಕ್ಕೆ ಅನುಮತಿ ನೀಡಿರುವುದನ್ನ ವಿರೋಧಿಸಿ ಆಟೋ ಚಾಲಕರ ಪ್ರತಿಭಟನೆ

Mon Jan 9 , 2023
ಎಲೆಕ್ಟ್ರಿಕ್ ಬೈಕ್ ಸಂಚಾರಕ್ಕೆ ಅನುಮತಿ ನೀಡಿರುವ ಸಾರಿಗೆ ಇಲಾಖೆ ಅನುಮತಿ ನೀಡಿ ದರ ನಿಗಧಿ ಮಾಡಿರುವ ಸಾರಿಗೆ ಇಲಾಖೆ ಇದರಿಂದ ಆಟೋ ಚಾಲಕರಿಗೆ ಆರ್ಥಿಕ ಸಂಕಷ್ಟ ಹೀಗಾಗಿ ಬೈಕ್ ಟ್ಯಾಕ್ಸಿ ರದ್ದು ಮಾಡುವಂತೆ ಸಾರಿಗೆ ಇಲಾಖೆ ಕಚೇರಿ ಮುಂದೆ ಆಟೋ ಚಾಲಕರ ಪ್ರತಿಭಟನೆ ಪ್ರತಿಭಟನೆ ಕಾವು ಹೆಚ್ಚಾದಂತೆ ಆಟೋ ಚಾಲಕರ ಮೇಲೆ ಲಾಟಿ ಚಾರ್ಜ್ ಪೋಲಿಸರು ಮತ್ತು ಚಾಲಕರ ನಡುವೆ ತಳ್ಳಾಟ ನೂಕಾಟ ಡಬಲ್ ರೋಡ್ ನಿಂದ ಬಿಟಿಎಸ್ ರೋಡ್ […]

Advertisement

Wordpress Social Share Plugin powered by Ultimatelysocial