ತಾಲೂಕು ಇಲಾಖೆ ವತಿಯಿಂದ ಈಗಾಗಲೇ ಸ್ಮಶಾನಕ್ಕಾಗಿ ಜಾಗ ಗುರುತಿಸಿಕೊಡಲಾಯಿ ಕೊಡಲಾಗಿದೆ.

ತಾಲೂಕು ಇಲಾಖೆ ವತಿಯಿಂದ ಈಗಾಗಲೇ ಸ್ಮಶಾನಕ್ಕಾಗಿ ಜಾಗ ಗುರುತಿಸಿಕೊಡಲಾಯಿ ಕೊಡಲಾಗಿದೆ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ
ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಮಶಾನಕ್ಕಾಗಿ ಗುರುತಿಸಿದ ಜಾಗವನ್ನು ಸಿದ್ಧಗೊಳಿಸಬೇಕಿತ್ತು ಗ್ರಾಮ ಪಂಚಾಯತಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಒಂದು ಘಟನೆ ನಡೆದಿದೆ..

ಈ ಘಟನೆ ಸಂಭವಿಸಿದೆ ಸಂಬಂಧಿಸಿದಂತೆ ತಾಲೂಕು ಕಂದಾಯ ಇಲಾಖೆ ವತಿಯಿಂದ ಜಾಗ ಗುರುತಿಸಿರುವ ಅದಕ್ಕೆ ಸಂಬಂಧಪಟ್ಟ ದಾಖಲಾತಿ ಪ್ರತಿ ನಿಮ್ಮ ಮುಂದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅತಿ ಹೆಚ್ಚು ಗೂಗಲ್ ಮಾಡಿದ ಸ್ಯಾಂಡಲ್‌ವುಡ್ ನಟ

Mon Dec 19 , 2022
  2022ರಲ್ಲಿ ಗೂಗಲ್​ನಲ್ಲಿ ಅತ್ಯಧಿಕ ಹುಡುಕಲ್ಪಟ್ಟ ಕನ್ನಡದ ನಟ ಯಾರು ಗೊತ್ತಾ? ಬಹಳಷ್ಟು ಸ್ಟಾರ್ ನಟರಿದ್ದರೂ ಜನರು ಇವರನ್ನೇ ಹುಡುಕಿದ್ದಾರಂತೆ.ಗೂಗಲ್ 2022ರ ಕನ್ನಡ ನಟರ ಹುಡುಕಾಟದ ಹಿಸ್ಟರಿ ತೆಗೆದು ನೋಡಿದರೆ ಭಾರತದಲ್ಲಿ ಹಾಗೆಯೇ ವಿಶ್ವಾದ್ಯಂತ ಹೆಚ್ಚು ಸರ್ಚ್ ಆಗಿರುವುದು ಕೆಜಿಎಫ್ ಸ್ಟಾರ್ ಯಶ್.ಮೂರನೇ ಸ್ಥಾನದಲ್ಲಿ ನಟ ಕಿಚ್ಚ ಸುದೀಪ್ ಅವರು ಇದ್ದಾರೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಮೂಲಕ ಹಿಟ್ ಆಗಿದ್ದರು.ಯಶ್​ ಹಾಗೂ ಸುದೀಪ್​ ಕ್ರಮವಾಗಿ 1 ಹಾಗೂ […]

Advertisement

Wordpress Social Share Plugin powered by Ultimatelysocial