ದೇವಸ್ಥಾನದಲ್ಲಿ ಮಹಿಳೆ ಮೇಲೆ ಧರ್ಮದರ್ಶಿಯಿಂದ ಹಲ್ಲೆ ಪ್ರಕರಣ.

ಈಶ್ಯಾನ‌ ವಿಭಾಗ ಡಿಸಿಪಿ ‌ಅನೂಪ್‌ಶೆಟ್ಟಿ‌ ಹೇಳಿಕೆ

ಕಳೆದ ತಿಂಗಳು‌ ಅಮೃತ್ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವಸ್ಥಾನದಲ್ಲಿ ಮಹಿಳೆ ಮೇಲೆ ಹಲ್ಲೆ ಆಗಿದೆ

ದೇವಸ್ಥಾನಕ್ಕೆ ಬಂದ ಮಹಿಳೆ ಮೇಲೆ‌ಹಲ್ಲೆ ಮಾಡಲಾಗಿದೆ.

ಆರೋಪಿಯನ್ನ‌ ವಿಚಾರಣೆಗೆ ಒಳಪಡಿಸಲಾಗಿದೆ.

ಇನ್ನೂ ತನಿಖೆ ನಡೆಯುತ್ತಿದೆ

ಮಹಿಳೆಕೊಟ್ಟ ದೂರಿನ್ವಯ ನಾವು ಮಾಡುತ್ತಿದ್ದೆವೆ.

ದೇವಸ್ಥಾನ ವತಿಯಿಂದ ಸಹ ಮಾಹಿತಿ ಬಂದಿದೆ.‌

ಮಹಿಳಗೆ ದೇವ್ರು ಮೈ ಮೇಲೆ ಬರೋದು,‌ದೇವರ ಮೂರ್ತಿ ಪಕ್ಕದಲ್ಲಿ ಕೂರಬೇಕು ಅಂತ ಮಹಿಳೆ ಹಠ ಮಾಡಿದ್ದಾಳೆ ಎಂದು

ಈ ವೇಳೆ ಘಟನೆ ನಡೆದಿದೆ‌.

ಮಹಿಳೆ‌ ಮಾನಸಿಕ ಅಸ್ವಸ್ಥತೆ ಇದ್ರು ಈ ರೀತಿ ಮಹಿಳೆ ಮೇಲೆ ಹಲ್ಲೆ ನಡೆಸಿರುವುದು ಕಾನೂನು ಪ್ರಕಾರ ಅಪರಾಧ

ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏರ್ ಪೋರ್ಟ್ ರಸ್ತೆಯಲ್ಲಿ ಸರಣಿ ಅಪಘಾತ.

Fri Jan 6 , 2023
ಏರ್ ಪೋರ್ಟ್ ರಸ್ತೆಯಲ್ಲಿ ಸರಣಿ ಅಪಘಾತ. ವೇಗವಾಗಿ ಬಂದು 9 ವಾಹನಗಳಿಗೆ‌ ಮರಳು ಲಾರಿ ಡಿಕ್ಕಿ. ಲಾರಿ ಡಿಕ್ಕಿ ರಭಸಕ್ಕೆ 9 ಕಾರುಗಳು ಜಖಂ. ಒಂಬತ್ತು ಜನರಿಗೆ ಗಾಯ,ಇಬ್ಬರ ಸ್ಥಿತಿ ಗಂಭೀರ. ಸ್ಥಳಿಯ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial