ಈಶ್ಯಾನ ವಿಭಾಗ ಡಿಸಿಪಿ ಅನೂಪ್ಶೆಟ್ಟಿ ಹೇಳಿಕೆ
ಕಳೆದ ತಿಂಗಳು ಅಮೃತ್ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವಸ್ಥಾನದಲ್ಲಿ ಮಹಿಳೆ ಮೇಲೆ ಹಲ್ಲೆ ಆಗಿದೆ
ದೇವಸ್ಥಾನಕ್ಕೆ ಬಂದ ಮಹಿಳೆ ಮೇಲೆಹಲ್ಲೆ ಮಾಡಲಾಗಿದೆ.
ಆರೋಪಿಯನ್ನ ವಿಚಾರಣೆಗೆ ಒಳಪಡಿಸಲಾಗಿದೆ.
ಇನ್ನೂ ತನಿಖೆ ನಡೆಯುತ್ತಿದೆ
ಮಹಿಳೆಕೊಟ್ಟ ದೂರಿನ್ವಯ ನಾವು ಮಾಡುತ್ತಿದ್ದೆವೆ.
ದೇವಸ್ಥಾನ ವತಿಯಿಂದ ಸಹ ಮಾಹಿತಿ ಬಂದಿದೆ.
ಮಹಿಳಗೆ ದೇವ್ರು ಮೈ ಮೇಲೆ ಬರೋದು,ದೇವರ ಮೂರ್ತಿ ಪಕ್ಕದಲ್ಲಿ ಕೂರಬೇಕು ಅಂತ ಮಹಿಳೆ ಹಠ ಮಾಡಿದ್ದಾಳೆ ಎಂದು
ಈ ವೇಳೆ ಘಟನೆ ನಡೆದಿದೆ.
ಮಹಿಳೆ ಮಾನಸಿಕ ಅಸ್ವಸ್ಥತೆ ಇದ್ರು ಈ ರೀತಿ ಮಹಿಳೆ ಮೇಲೆ ಹಲ್ಲೆ ನಡೆಸಿರುವುದು ಕಾನೂನು ಪ್ರಕಾರ ಅಪರಾಧ
ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada