ಸಾಮಾಜಿಕ ಸಾಮರಸ್ಯದ ಹರಿಕಾರ ಆಚಾರ್ಯ ರಾಮಾನುಜರ 1005 ನೇ ತಿರುನಕ್ಷತ್ರ ಮಹೋತ್ಸವ ಕರ್ನಾಟಕದ ಕರ್ಮಭೂಮಿ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ವೈಭವದಿಂದ ನಡೆಯುತ್ತಿದೆ. ಬೆಳಿಗ್ಗೆ ರಾಮಾನುಜರಿಗೆ ಪುಷ್ಪಾಲಂಕೃತ ಸಮರಭೂಪಾಲವಾಹನೋತ್ಸವ ನೆರವೇರಿತು ದೇವಾಲಯದ ರಾಜಗೋಪುರದ ಬಳಿ ಆಚಾರ್ಯರಿಗೆ ಮಹಾಮಂಗಳಾರತಿ ಈಯಲ್ ಗೋಷ್ಟಿ ಶಾತ್ತುಮೊರೆ ನಡೆಯಿತು ವೈಭವದಿಂದ ಕಾರ್ಯ ಕ್ರಮದಲ್ಲಿ ಕಾರ್ಯ ಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳು ತಮಿಳುನಾಡು,ಆಂದ್ರಪ್ರದೇಶಗಳಿಂದ ನೂರಾರು ಭಕ್ತರು ಭಾಗವಹಿಸಿ ಆಚಾರ್ಯ ರ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada