ಕೋಟ್ಯಾಂತರ ರೂಪಾಯಿ ಮೌಲ್ಯದ ಸರಕಾರಿ ಜಮೀನು ಒತ್ತುವರಿ ತೆರವು!

ಯಲಹಂಕ ತಹಸೀಲ್ದಾರ್ ನರಸಿಂಹಮೂರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ.ಯಲಹಂಕ ತಾಲೂಕಿನ ವಡೇರಹಳ್ಳಿ ಸ.ನಂ 8 ರಲ್ಲಿ ಸರಕಾರಿ ಗೋಮಾಳ ಒತ್ತುವರಿ.

ಸುಮಾರು 17 ಕೋಟಿ ಬೆಲೆ ಬಾಳುವ ಜಮೀನು ವಶಕ್ಕೆ‌.ಒತ್ತುವರಿಯನ್ನು ಜೆಸಿಬಿಗಳ ಮುಖಾಂತರ ತೆರವು ಮಾಡಿಸಿದ ತಹಸೀಲ್ದಾರ್.

ಸರಕಾರಿ ಗೋಮಾಳದಲ್ಲಿ ಲೇಔಟ್ ಮಾಡಿದ್ದ ಖದೀಮರು.ತೆರವು ಕಾರ್ಯಾಚರಣೆ ಸುದ್ದಿ ಕೇಳಿ ಪರಾರಿಯಾದ ಭೂಗಳ್ಳರು.

ಮತ್ತೊಂದೆಡೆ ಪ್ರಸಾದ್ ಆಸ್ಪತ್ರೆ, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವೆಂಕಟೇಶ್ ಎಂಬುವವರಿಂದ ಒತ್ತುವರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪರಿಹಾರಕ್ಕಾಗಿ ಮಹಿಳೆಯರಿಂದ ಶಿಗ್ಗಾವಿ ಚಲೋ ಪಾದಯಾತ್ರೆ.‌‌‌‌..!

Tue Apr 26 , 2022
ರಾಣೆಬೆನ್ನೂರು ನಗರದಿಂದ ಶಿಗ್ಗಾವಿ ಪಟ್ಟಣದವರೆಗೂ ಎರಡನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ.ಡಾ. ಶಾಂತ ಎಂಬುವರಿಂದ ಅನಗತ್ಯ ಗರ್ಭಕೋಶ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಸಂತ್ರಸ್ಥ ಮಹಿಳೆಯರಿಂದ ಪಾದಯಾತ್ರೆ. ರಾಣೇಬೆನ್ನೂರು ನಗರದಿಂದ ಹಾವೇರಿ ತಾಲ್ಲೂಕಿನ ನೆಲೋಗಲ್ ತಲುಪಿದ ಪಾದಯಾತ್ರೆ.ಬಡ ಮಹಿಳೆಯರಿಗೆ ಅನಗತ್ಯ ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡಿದ ಆರೋಪ ಡಾ. ಶಾಂತ ಮೇಲಿದೆ. ಹಲವು ವರ್ಷಗಳ ಹಿಂದೆ 1520 ಮಹಿಳೆಯರಿಗೆ ಅನಗತ್ಯ ಗರ್ಭಕೋಶ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು ಎಂಬ ಆರೋಪ. ರಾಣೆಬೆನ್ನೂರಿನಲ್ಲಿ ಜನರಲ್ ಸರ್ಜನ್ […]

Advertisement

Wordpress Social Share Plugin powered by Ultimatelysocial