ಯಲಹಂಕ ತಹಸೀಲ್ದಾರ್ ನರಸಿಂಹಮೂರ್ತಿ ನೇತೃತ್ವದಲ್ಲಿ ಕಾರ್ಯಾಚರಣೆ.ಯಲಹಂಕ ತಾಲೂಕಿನ ವಡೇರಹಳ್ಳಿ ಸ.ನಂ 8 ರಲ್ಲಿ ಸರಕಾರಿ ಗೋಮಾಳ ಒತ್ತುವರಿ.
ಸುಮಾರು 17 ಕೋಟಿ ಬೆಲೆ ಬಾಳುವ ಜಮೀನು ವಶಕ್ಕೆ.ಒತ್ತುವರಿಯನ್ನು ಜೆಸಿಬಿಗಳ ಮುಖಾಂತರ ತೆರವು ಮಾಡಿಸಿದ ತಹಸೀಲ್ದಾರ್.
ಸರಕಾರಿ ಗೋಮಾಳದಲ್ಲಿ ಲೇಔಟ್ ಮಾಡಿದ್ದ ಖದೀಮರು.ತೆರವು ಕಾರ್ಯಾಚರಣೆ ಸುದ್ದಿ ಕೇಳಿ ಪರಾರಿಯಾದ ಭೂಗಳ್ಳರು.
ಮತ್ತೊಂದೆಡೆ ಪ್ರಸಾದ್ ಆಸ್ಪತ್ರೆ, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ವೆಂಕಟೇಶ್ ಎಂಬುವವರಿಂದ ಒತ್ತುವರಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: