ಬಿಸಿಲಿನ ತಾಪಕ್ಕೆ ಕಾರಿಗೆ ಬೆಂಕಿ:ತಪ್ಪಿದ ಬಾರಿ ಅನಾಹುತ!

ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಘಟನೆ ಹುಬ್ಬಳ್ಳಿ ಕೊಪ್ಪಿಕಾ ರಸ್ತೆಯಲ್ಲಿ ನಡೆದಿದೆ. ರಾಮರಡ್ಡಿ ತಿರ್ಲಾಪೂರ ನಿವಾಸಿ ಇಂದು ಹುಬ್ಬಳ್ಳಿಗೆ ಕೊಪ್ಪಿಕರ್ ರಸ್ತೆಯಲ್ಲಿ ಮದುವೆ ಸಮಾರಂಭಕ್ಕೆ ಬಟ್ಟೆ ಖರೀದಿಸಲು ಬಂದು ಕಾರ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದಾಗ ಬಿಸಿಲಿನ ತಾಪಕ್ಕೆ ಏಕಾಏಕಿ ಕಾರಿನಲ್ಲಿ ಬೆಂಕಿ‌ ಹತ್ತಿದ ಪರಿಣಾಮ ಸಂಪೂರ್ಣವಾಗಿ ಕಾರಿನ ಮುಂಬಾಗ ಸುಟ್ಟಿದೆ. ಇನ್ನು ಸ್ಥಳದಲ್ಲೇ ಇದ್ದ ಸ್ಥಳೀಯರ ಸಹಾಯದಿಂದ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ತಂಡ ಬೆಂಕಿ ನಂದಿಸಿ ಮುಂದೇ ಆಗಬೇಕಿದ್ದ ಅನಾಹುತ ತಪ್ಪಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೆಡ್'ಬುಶ್ ಚಿತ್ರ ಬಿಡುಗಡೆಗೆ ಅವಕಾಶ ನೀಡದಂತೆ ಚಲನಚಿತ್ರ ವಾಣಿಜ್ಯಮಂಡಳಿಗೆ ಪತ್ರ!

Thu May 5 , 2022
ನಟ ಡಾಲಿ ಧನಂಜಯ ನಟಿಸಿ ನಿರ್ಮಾಣ ಮಾಡ್ತಿರುವ ಚಿತ್ರ ಹೆಡ್ ಬುಶ್ ಎಂ.ಪಿ‌.ಜಯರಾಜ್ ಜೀವನಾಧಾರಿತ ಚಿತ್ರ ಹೆಡ್’ಬುಶ್ ಅಗ್ನಿಶ್ರೀಧರ್ ರಚಿಸಿರುವ ಕಥಾಹಂದರ ಹೊಂದಿರುವ ಹೆಡ್’ಬುಶ್ ಚಿತ್ರ ಡಾಲಿಪಿಕ್ಚರ್ಸ್ ಅಡಿ ಚಿತ್ರಿಕರಣ ನಡೆಸಿರುವ ಹೆಡ್’ಬುಶ್ ಚಿತ್ರತಂಡ ಎಂ.ಪಿ.ಜಯರಾಜ್ ಪುತ್ರ ಅಜಿತ್ ಜಯರಾಜ್ ರಿಂದ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನಮ್ಮ ತಂದೆ ಜಯರಾಜ್ ರನ್ನ ಚಿತ್ರದ ಟ್ರೈಲರ್ನಲ್ಲಿ ಕೆಟ್ಟ ವ್ಯಕ್ತಿಯಂತೆ ಬಿಂಬಿಸಿದ್ದಾರೆ ನಮ್ಮ ತಂದೆ ಬಡವರ ಹಾಗೂ ಧ್ವನಿ ಇಲ್ಲದವರ ಪರವಾಗಿ […]

Advertisement

Wordpress Social Share Plugin powered by Ultimatelysocial