ಕೆಎಸ್ಆರ್ಟಿಸಿ ಸಿಬ್ಬಂದಿ ಹಾಗೂ ರೈತ ಸಂಘಟನೆ ಮುಖಂಡರ ನಡುವೆ ಮಾತಿನ ಚಕಮಕಿ,
ವಿಮಾ ಕಂಪನಿಗಳ ವಿರುದ್ಧ ಪ್ರತಿಭಟನೆಗೆ ಕರೆ ನೀಡಿರುವ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ,
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಬಂದ್ ಗೆ ಕರೆ,
ಬಂದ್ ನಡುವೆಯೂ ಮುಂಜಾನೆ ಯಥಾ ಸ್ಥಿತಿ ಸಂಚಾರವನ್ನು ಆರಂಭಿಸಲು ಮುಂದಾದ ಕೆಎಸ್ಆರ್ಟಿಸಿ,
ಬಸ್ಸುಗಳನ್ನು ತಡೆದು ಡಿಪೋ ಗೆ ವಾಪಸ್ ಕಳುಹಿಸಿದ ರೈತ ಮುಖಂಡರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada