ತಾಲೂಕು ಬಂದ್ ನಡುವೆಯೂ ಸಂಚಾರಕ್ಕೆ ಮುಂದಾದ ಕೆಎಸ್ಆರ್ಟಿಸಿ!

ಕೆಎಸ್ಆರ್ಟಿಸಿ ಸಿಬ್ಬಂದಿ ಹಾಗೂ ರೈತ ಸಂಘಟನೆ ಮುಖಂಡರ ನಡುವೆ ಮಾತಿನ ಚಕಮಕಿ,
ವಿಮಾ ಕಂಪನಿಗಳ ವಿರುದ್ಧ ಪ್ರತಿಭಟನೆಗೆ ಕರೆ ನೀಡಿರುವ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ,
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಬಂದ್ ಗೆ ಕರೆ,
ಬಂದ್ ನಡುವೆಯೂ ಮುಂಜಾನೆ ಯಥಾ ಸ್ಥಿತಿ ಸಂಚಾರವನ್ನು ಆರಂಭಿಸಲು ಮುಂದಾದ ಕೆಎಸ್ಆರ್ಟಿಸಿ,
ಬಸ್ಸುಗಳನ್ನು ತಡೆದು ಡಿಪೋ ಗೆ ವಾಪಸ್ ಕಳುಹಿಸಿದ ರೈತ ಮುಖಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

Please follow and like us:

Leave a Reply

Your email address will not be published. Required fields are marked *

Next Post

ವಿಮಾಕಂಪನಿಗಳ ವಿರುದ್ಧ ಮಾವು ಬೆಳೆಗಾರರು ಬಂದ್ ಗೆ ಕರೆ

Thu Dec 8 , 2022
ಮಾವು ಬೆಳೆಗಾರರ ಸಂಯುಕ್ತ ಹೋರಾಟಕ್ಕೆ ವಿವಿಧ ಸಂಘಟನೆಗಳ ಬೆಂಬಲ, ರಸ್ತೆ ತಡೆದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ, ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಂದ್ ಮಾಡುತ್ತಿರುವ ರೈತರು, ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟು ಮುಚ್ಚಿ ಬೆಂಬಲ ಸೂಚನೆ, ಪಟ್ಟಣದಲ್ಲಿ ಯಾವುದೇ ವಾಹನ ಸಂಚಾರ ವಿಲ್ಲಾ ಸಂಪೂರ್ಣ ಸ್ತಬ್ದ, ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಬಂದ್ ಗೆ ಕರೆ ನೀಡಿದ್ದ ಸಂಘಟೆನಗಳು, ಯಾವುದೇ ಅಹಿತಕರ […]

Advertisement

Wordpress Social Share Plugin powered by Ultimatelysocial