ಕರಡಿ ಬಾವಿಗೆ ಬಿದ್ದು ಸಾವನ್ನಪಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ದೊಗ್ಗನಹಳ್ಳಿ ಬಳಿ ನಡೆದಿದೆ…ಆಹಾರ ಅರಸಿ ಗ್ರಾಮದ ಬಳಿ ಬಂದಿದ್ದ ಕರಡಿ, ದೊಗ್ಗನಹಳ್ಳಿಯ ಹನುಮಂತರಾಯಪ್ಪ ಎನ್ನುವರಿಗೆ ಸೇರಿದ ಬಾವಿಗೆ ಬಿದ್ದಿದ್ದೆ…ಸ್ಥಳಕ್ಕೆ ಕೊರಟಗೆರೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
ಇದನ್ನೂ ಓದಿ :ಚಿರತೆ ದಾಳಿಗೆ ಎರಡು ಕುರಿ ಬಲಿ
Please follow and like us:
Fri Feb 5 , 2021
K.S.R.T.C. ಬಸ್ ಹಾಗೂ ಮಾನ್ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾಗಿರುವ ಘಟನೆ ಬಾಗಲಕೋಟೆಯ ಇಳಕಲ್ಲನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ… ಗಾಯಾಳುಗಳನ್ನು ಇಳಕಲ್ಲ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಒನ್ ವೇ ಇದ್ದರೂ ಪದೇ ಪದೇ ರಾಂಗ್ ರೂಟ್ನಲ್ಲಿ ಹೋಗುವ ಕಾರಣ ಅನೇಕ ಅಪಘಾತ ಸಂಭವಿಸಿ ಸಾವುಗಳಾಗಿದೆ. ಅಪಘಾತ ಕುರಿತು ಸ್ಥಳಿಯರು ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.ಸರಕಾರ ಮತ್ತು ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದರು. ಇದನ್ನೂ […]