ಕೆರೆಗೆ ಬಿದ್ದು ಇಬ್ಬರು ಯುವಕರ ದುರ್ಮರಣ ಪ್ರಕರಣ
ವೈನ್ಸ್ ಮಾಲಿಕರ ವಿರುದ್ಧ ಪೋಷಕರ ಆಕ್ರೋಶ
ತೆರಕಣಾಂಬಿಯ ದಿಶಾ ವೈನ್ಸ್ ಮಾಲೀಕರ ವಿರುದ್ದ ಆಕ್ರೋಶ
ದಿಶಾ ವೈನ್ಸ್ ಪರವಾನಗಿ ರದ್ದುಗೊಳಿಸುವಂತೆ ಒತ್ತಾಯ
ಪಾನಮತ್ತರಾಗಿ ಕಾರ್ತಿಕ್ (26) ವಿನೋಧ ( 30 ) ಎಂಬ ಯುವಕರು ಸಾವನ್ನಪ್ಪಿದ್ರು
ವೈನ್ಸ್ ಅಂಗಡಿ ಮುಂದೆಯೇ ಕಲ್ಯಾಣಿ ಕೊಳವಿದೆ
ವೈನ್ಸ್ ಮಾಲೀಕರ ಅಜಾಗರುಕತೆಯೇ ಯುವಕರ ಸಾವಿಗೆ ಕಾರಣ
ಮೃತ ಯುವಕರ ಪೋಷಕರ ಆರೋಪ
ಪುರಾತತ್ವ ಕುರುಹುಗಳಿದ್ರು ಇಲ್ಲಿ ಬಾರ್ ತೆರೆಯಲು ಅವಕಾಶ ನೀಡಿದ್ದಾದ್ರು ಯಾಕೆ
ಪುರಾತನ ದೇಗುಲ ವಿಶ್ರಾಂತಿ ತಾಣವೀಗ ಕುರುಕರ ಅಡ್ಡೆ
ವೈನ್ಸ್ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಕೀಲ ಬಂಗಾರ ನಾಯ್ಕ ಆಗ್ರಹ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada