ಎಟಿಎಮ್ ಬೀಗ ಮುರಿದು ಹಣ ಕದ್ದು ಕಳ್ಳರು ಪರಾರಿ.

ಬಸವನ ಬಾಗೇವಾಡಿ ಹತ್ತಿರದ ಹೂವಿನ ಹಿಪ್ಪರಗಿಯ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಇದ್ದ 6 ಲಕ್ಷ ರೂಪಾಯಿ ಹಣವನ್ನು ಕಳ್ಳರು ಕೈಚಳಕದಿಂದ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ಬಸವನ ಬಾಗೇವಾಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ತೆಗೆದುಕೊಂಡು ಕಳ್ಳರ ಹುಡುಕಾಟಕ್ಕಾಗಿ ಬಲೆ ಬೀಸಿದ್ದಾರೆ

ಈ ಕುರಿತು ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏನಿದು ಬ್ಲ್ಯಾಕ್​ ಬಾಕ್ಸ್​?

Tue Jan 17 , 2023
ಭಾನುವಾರ ನೇಪಾಳ  ಕ್ಕೆ ಮಾತ್ರವಲ್ಲದೆ ಭಾರತ   ಕ್ಕೂ ತುಂಬಾ ಕೆಟ್ಟ ದಿನವಾಗಿತ್ತು ಎಂದರೆ ತಪ್ಪಾಗಲ್ಲ. ನೇಪಾಳದಲ್ಲಿ ಭೀಕರ ವಿಮಾನ ಅಪಘಾತ   ಸಂಭವಿಸಿ 72 ಮಂದಿ ಪ್ರಾಣಬಿಟ್ಟಿದ್ದಾರೆ. ಇದರಲ್ಲಿ ಐವರು ಭಾರತೀಯರು ಕೂಡ ಬೆಂಕಿಯ ಕಿನ್ನಾಲೆಗೆ ಸಿಲುಕಿ ಸಜೀವ ದಹನವಾಗಿದ್ದಾರೆ. ಯೇತಿ ಏರ್‌ಲೈನ್ಸ್  ವಿಮಾನವು ಕಠ್ಮಂಡುವಿನಿಂದ ಪೋಖರಾಗೆ ಹಾರಿತ್ತು. ಆದರೆ ತಾಂತ್ರಿಕ ದೋಷ ಅಥವಾ ಮಾನವ ದೋಷದಿಂದಾಗಿ ವಿಮಾನ ಅಪಘಾತವಾಯಿತು. ಆದರೆ, ಸಂಪೂರ್ಣ ತನಿಖೆಯ ನಂತರವಷ್ಟೇ ಅಪಘಾತಕ್ಕೆ ನಿಖರ ಕಾರಣ ತಿಳಿಯಲಿದೆ. […]

Advertisement

Wordpress Social Share Plugin powered by Ultimatelysocial