ಅಶೋಕನಗರ ಪೊಲೀಸರ ಕಾರ್ಯಾಚರಣೆ.
ಸರಗಳ್ಳತನ ಮಾಡ್ತಿದ್ದ ಆರೋಪಿಗಳ ಬಂಧನ.
ಸೈಯದ್ ಖಾಸಿಫ್, ಫರೀದ್ ಅಹ್ಮದ್, ಸುಲ್ತಾನ್ ಪಾಷಾ ಬಂಧಿತರು.
70ವರ್ಷದ ಹೇಮಾವತಿ ಎಂಬುವರ ಸರ ಕದ್ದು ಎಸ್ಕೇಪ್ ಆಗಿದ್ದ ಆರೋಪಿಗಳು.
ಬೈಕ್ ನಲ್ಲಿ ಬಂದು ಸರಗಳ್ಳತನ ಮಾಡಿದ್ರು.
ಪ್ರಕರಣ ಸಂಬಂಧ ಆರೋಪಿಗಳ ಬಂಧನ.
ಬಂಧಿತರಿಂದ 48.5gm ಚಿನ್ನದ ಸರ, 4,720, ಎರಡು ಬೈಕ್ ಮತ್ತು ಮೊಬೈಲ್ ಜಪ್ತಿ.
ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲು.
https://play.google.com/store/apps/details?id=com.speed.newskannada