ಇದು ಸಾರಿಗೆ ಇಲಾಖೆಯ ಭ್ರಷ್ಟಾಚಾರಕ್ಕೆ ಮತ್ತು ಮಾನಸಿಕ ಕಿರುಕುಳಕ್ಕೆ ಮತ್ತೊಂದು ಸಾಕ್ಷಿ.

ಇದು ಸಾರಿಗೆ ಇಲಾಖೆಯ ಭ್ರಷ್ಟಾಚಾರಕ್ಕೆ ಮತ್ತು ಮಾನಸಿಕ ಕಿರುಕುಳಕ್ಕೆ ಮತ್ತೊಂದು ಸಾಕ್ಷಿ…

ಇದು ಸಾರಿಗೆ ಸಚಿವ ಶ್ರೀರಾಮುಲು ನೋಡಲೇಬೇಕಾದ ಸುದ್ದಿ..

ಶ್ರೀರಾಮುಲು ಅವರ ಸಮಾಜದ ನಿರುದ್ಯೋಗ ಯುವಕರಿಗೆ ಅವರದ್ದೇ ಇಲಾಖೆಯಲ್ಲಿ ಅನ್ಯಾಯ

ಬಡ ನಿರುದ್ಯೋಗಿ ಯುವಕರನ್ನು ಬಡಿ ತಿನ್ನುತ್ತಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಇಲಾಖೆ ತರಬೇತಿ ಕೇಂದ್ರದ ಅಧಿಕಾರಿಗಳು…

ಉಚಿತ ವಾಹನ ತರಬೇತಿ ಆದರೆ ಲೈಸೆನ್ಸ್ ಬೇಕಂದ್ರೆ ಕೇಳಿದಷ್ಟು ಹಣ ನೀಡಬೇಕು ಇಲ್ಲದಿದ್ದರೆ ಪರೀಕ್ಷೆಯಲ್ಲಿ ಫೇಲ್ ಮಾಡತ್ತಾರೆ..

ಅಧಿಕಾರಿಗಳ ಹಣದ ದಾಹಕ್ಕೆ ಕಂಗಾಲಾಗಿರುವ ಅಭ್ಯರ್ಥಿಗಳು..

ಹುಬ್ಬಳ್ಳಿ ಗೋಕುಲ ರಸ್ತೆಯಲ್ಲಿರುವ ಪ್ರಾದೇಶಿಕ ವಾಹನ ತರಬೇತಿ ಕೇಂದ್ರದಲ್ಲಿ ಲಂಚಾವತಾರ ಹೇಳುವವರಿಲ್ಲಾ ಕೇಳುವವರಿಲ್ಲಾ.

 

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಚಿತ ವಾಹನ ತರಬೇತಿ ಆದರೆ ಲೈಸೆನ್ಸ್ ಬೇಕಂದ್ರೆ ಕೇಳಿದಷ್ಟು ಹಣ ನೀಡಬೇಕು ಇಲ್ಲದಿದ್ದರೆ ಪರೀಕ್ಷೆಯಲ್ಲಿ ಫೇಲ್ ಮಾಡತ್ತಾರೆ.

Fri Feb 3 , 2023
ಇಷ್ಟು ದಿನ ಬಿಜೆಪಿ ಸರ್ಕಾರದ ಮೇಲೆ 40% ಕಮಿಷನ್ ಆರೋಪ ಕೇಳಿಬಂದಿತ್ತು.. ಆದರೆ ಹುಬ್ಬಳ್ಳಿಯಲ್ಲಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಅಧಿಕಾರಿಗಳು ಈಗ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ.. ಬಡ ಯುವಕರಿಗೆ ಉಚಿತವಾಗಿ ನೀಡಬೇಕಾಗಿರುವ ವಾಹನ ತರಬೇತಿಗೆ ಸಾವಿರಾರು ರೂಪಾಯಿ ಲಂಚಪಡೆಯುತ್ತಿದ್ದಾರೆ.. ಮಾನ್ಯ ಸಾರಿಗೆ ಸಚಿವ ಶ್ರೀರಾಮುಲು ಅವರು ಇಲಾಖೆಯಲ್ಲಿ ನಡೆಯುತ್ತಿರುವ ಹಗಲು ದರೋಡೆ, ಮಾನಸಿಕ ಕಿರುಕುಳ, ಲಂಚಾವತಾರದ ಸ್ಟೊರಿ ಇಲ್ಲಿದೆ ನೋಡಿ.. -ಬಡ ನಿರುದ್ಯೋಗಿ ಯುವಕರನ್ನು ಬಡಿ ತಿನ್ನುತ್ತಿರುವ […]

Advertisement

Wordpress Social Share Plugin powered by Ultimatelysocial