ಜೀವನ ಭೀಮಾನಗರ ಸಂಚಾರ ಠಾಣೆ ಕಾನ್ಸ್ ಟೇಬಲ್ ರಮೇಶ್ ಗೆ ಕಾರ್ ಡಿಕ್ಕಿ
ಡಿಕ್ಕಿ ರಭಸಕ್ಕೆ ರಮೇಶ್ ಕಾಲಿನ ಮೂಳೆ ಕಟ್..
ಇದೇ ತಿಂಗಳ 24 ರಂದು ನಡೆದ ಘಟನೆ ತಡವಾಗಿ ಬೆಳಕಿಗೆ
ಬೈಯಪ್ಪನಹಳ್ಳಿಯ ಕಗ್ಗಾದಾಸನಪುರ ಬಳಿ ಘಟನೆ
ರಮೇಶ್ ಕರ್ತವ್ಯದ ವೇಳೆ ಅಡ್ಡ ದಿಡ್ಡಿ ಕಾರು ಚಲಾಯಿಸಿ ಡಿಕ್ಕಿ
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಗಾಯಾಳು ಪೊಲೀಸ್ ರಮೇಶ್ ಗೆ ಹಾಸ್ಮೆಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕಾರ್ ಮಾಲೀಕರ ವಿರುದ್ಧ ಪ್ರಕರಣ ದಾಖಲು
ಜೀವನ ಭೀಮಾನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…