ಕಲ್ಲಡ್ಕ ಅಮ್ಟೂರು ಹೆದ್ದಾರಿಯ ನಡುವೆ ಟ್ರಾಫಿಕ್ ಜಾಮ್!

ಬಂಟ್ವಾಳ, ಜು.8: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸಂಚಾರಕ್ಕೆ ತಡೆ ಉಂಟಾಗಿದ್ದು ವಾಹನಗಳು ಸಾಲುಗಟ್ಟಿ ನಿಂತಿವೆ.

ಬೆಳಗ್ಗೆ ಸುಮಾರು ‌8 ಗಂಟೆಯ ವೇಳೆಗೆ ಆರಂಭವಾದ ಟ್ರಾಫಿಕ್ ಜಾಮ್ ಇನ್ನೂ ಮುಂದುವರಿದಿದೆ.

ಕಲ್ಲಡ್ಕ ಅಮ್ಟೂರು ಕ್ರಾಸ್ ಬಳಿ ಹೆದ್ದಾರಿಯ ನಡುವೆ ಕಾಂಕ್ರೀಟ್ ಪಿಲ್ಲರ್ ನಿರ್ಮಾಣಕ್ಕೆ ಬೃಹತ್ ಹೊಂಡ ತೋಡಲಾಗಿದ್ದು ಇದರಿಂದ ನಿರಂತರವಾಗಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.

ಬೆಳಗ್ಗೆ ಮತ್ತು ಸಂಜೆಯಿಂದ ರಾತ್ರಿ ವರೆಗೆ ಹೆಚ್ಚಿನ ಮಟ್ಟದಲ್ಲಿ ಸಂಚಾರಕ್ಕೆ ತಡೆ ಉಂಟಾಗುತ್ತಿದೆ. ತಾಸು ಗಟ್ಟಲೆ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುವ ಪರಿಸ್ಥಿತಿ ಇದೆ ಎಂದು ಸ್ಥಳೀಯರು ದೂರಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ತಲೈವ ಮನೆ ಪಕ್ಕದಲ್ಲೇ ಹೊಸ ಮನೆ ಖರೀದಿಸಿದ ನಯನತಾರಾ

Fri Jul 8 , 2022
  ತಲೈವ ಮನೆ ಪಕ್ಕದಲ್ಲೇ ಹೊಸ ಮನೆ ಖರೀದಿಸಿದ ನಯನತಾರಾ ಇತ್ತೀಚೆಗಷ್ಟೇ ತಿರುಪತಿಯಲ್ಲಿ ನಿರ್ದೇಶಕ ವಿಘ್ನೇಶ್ ಜೊತೆ ಹಸೆ ಮಣೆ ಏರಿದ್ದ ನಟಿ ನಯನತಾರಾ ಮದುವೆ ಆದ ದಿನದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗ್ತಿದ್ದಾರೆ. ಮದುವೆಯಾದ ಮರುದಿನವೇ ತಿಮ್ಮಪ್ಪನ ಸನ್ನಿದಿಗೆ ಭೇಟಿ ನೀಡಿ ವಿವಾದ ಸೃಷ್ಟಿಸಿದ್ದ ನಟಿ ಬಳಿಕ ಹನಿಮೂನ್ ನಲ್ಲಿ ಎಂಜಾಯ್ ಮಾಡಿಕೊಂಡು ಬಂದು ಸುದ್ದಿಯಾಗಿದ್ರು. ಇದೀಗ ಮನೆಯ ವಿಷಯಕ್ಕೆ ನಯನತಾರಾ ಹಾಗೂ ವಿಘ್ನೇಶ್ ಮತ್ತೆ ಸುದ್ದಿಯಾಗಿದ್ದಾರೆ. ಈಗಾಗ್ಲೆ […]

Advertisement

Wordpress Social Share Plugin powered by Ultimatelysocial