8 ರೈಲುಗಳು ಸಂಚಾರ ರದ್ದು.ಪ್ರಯಾಣಿಕರ ಗಮನಕ್ಕೆ ಕರ್ನೂಲ್ ಸಿಟಿ-ಕಾಚಿಗುಡ.

    ವಿವಿಧ ಕಾರಣಗಳಿಂದ ದಕ್ಷಿಣ ಮಧ್ಯ ರೈಲ್ವೆ ಯ 8 ರೈಲುಗಳ ಸಂಚಾರವನ್ನು ತಾತ್ಕಲಿಕವಾಗಿ ರದ್ದುಗೊಳಿಸಲಾಗಿದೆ. ಎರಡು ರೈಲುಗಳನ್ನು ವಿವಿಧ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಕ್ಯಾನ್ಸಲ್ ಆಗಿರುವ ರೈಲುಗಳ ಸಂಪೂರ್ಣ ವಿವರ ಇಲ್ಲಿದೆರೈಲು ಸಂಖ್ಯೆ 17435: ಫೆಬ್ರವರಿ 8 ಮತ್ತು ಫೆಬ್ರವರಿ 9 ರಂದು ಕಾಚಿಗುಡ-ಕರ್ನೂಲ್ ಸಿಟಿ ರೈಲನ್ನು ರದ್ದುಗೊಳಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆ ಪ್ರಕಟಿಸಿದೆ. ರೈಲು No.17436: ಫೆಬ್ರವರಿ 8 ಮತ್ತು 9 ರಂದು ಕರ್ನೂಲ್ ಸಿಟಿ-ಕಾಚಿಗುಡ ರೈಲನ್ನು ರದ್ದುಗೊಳಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆ ಪ್ರಕಟಿಸಿದೆ. ರೈಲು No.07797: ಫೆಬ್ರವರಿ 7, 8 ಮತ್ತು 9 ರಂದು ಕಾಚಿಗುಡ-ರಾಯಚೂರು ಡಿಇಎಂಯು ರೈಲು ರದ್ದು ರೈಲು No 07798: ಫೆಬ್ರವರಿ 7, 8 ಮತ್ತು 9 ರಂದು ರಾಯಚೂರು-ಕಾಚಿಗೂಡ ಡಿಇಎಂಯು ರೈಲು ರದ್ದು ರೈಲು No.07269: ಫೆಬ್ರವರಿ 6, 7, 8 ಮತ್ತು 9 ರಂದು ಗುಂಟೂರು-ಕಾಚಿಗುಡ  ರೈಲನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರೈಲು No.07270: ಫೆಬ್ರವರಿ 7, 8, 9 ಮತ್ತು 10 ರಂದು ಕಾಚಿಗುಡ-ಗುಂಟೂರು ರೈಲು ಕ್ಯಾನ್ಸಲ್ ಆಗಿದೆ. ರೈಲು No.07789: ಫೆಬ್ರವರಿ 7, 8 ಮತ್ತು 9 ರಂದು ಕಾಚಿಗುಡ-ಮಹಬೂಬ್‌ನಗರ ರೈಲು ಗೊಲ್ಲಪಲ್ಲಿ-ಮಹಬೂಬ್‌ನಗರ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳ್ಳುವ ಸಾಧ್ಯತೆಗಳಿವೆಫೆಬ್ರವರಿ 7, 8 ಮತ್ತು 9 ರಂದು ಮಹಬೂಬ್‌ನಗರ-ಕಾಚಿಗುಡ ರೈಲನ್ನು ಮಹಬೂಬ್‌ನಗರ ಮತ್ತು ಗೊಲ್ಲಪಲ್ಲಿ ನಿಲ್ದಾಣಗಳ ನಡುವೆ ರದ್ದುಗೊಳಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೆಲಂಗಾಣ: ಆಸ್ತಿಗಾಗಿ ತಂಗಿಗೆ ಬೆಂಕಿ ಹಚ್ಚಿ ಕೊಂದು ಆಸ್ಪತ್ರೆ ಸೇರಿದ ಅಕ್ಕ

Thu Feb 3 , 2022
ತೆಲಂಗಾಣ: ತವರಿನ ಆಸ್ತಿಗಾಗಿ ಮಹಿಳೆಯೊಬ್ಬಳು ತನ್ನ ತಂಗಿಗೆ ಬೆಂಕಿ ಹಚ್ಚಿ ಕೊಂದಿರುವ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯ ವಾಡಿಯಾರಾಮ್ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.36 ವರ್ಷದ ವರಲಕ್ಷ್ಮಿ ಮೃತ ಮಹಿಳೆ. ವಾಡಿಯಾರಾಮ್ ಗ್ರಾಮದಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ ವರಲಕ್ಷ್ಮಿ ಪತಿಯಿಂದ ದೂರವಾಗಿದ್ದಳು.ವರಲಕ್ಷ್ಮಿಗೆ ರಾಜೇಶ್ವರಿ ಎಂಬ ಸಹೋದರಿಯಿದ್ದು, ಆಕೆ ಕೂಡ ವಿಚ್ಛೇದಿತಳು.ಕಾಮರೆಡ್ಡಿ ಜಿಲ್ಲೆಯಲ್ಲಿ ತವರು ಮನೆಯಿದ್ದು, ಪಾಲಕರ ಬಳಿ 5 ಎಕರೆ ಜಮೀನಿತ್ತು. ಈ ಜಮೀನಿಗಾಗಿ ಅಕ್ಕ-ತಂಗಿ ನಡುವೆ ಕಲಹ ಆರಂಭವಾಗಿದೆ. ರಾಜೇಶ್ವರಿ […]

Advertisement

Wordpress Social Share Plugin powered by Ultimatelysocial