ತುಮಕೂರು ಜಿಲ್ಲೆಯಲ್ಲೂ ಎಸಿಬಿ ದಾಳಿ

ತುಮಕೂರು: ಸಮಾಜ ಕಲ್ಯಾಣ ಇಲಾಖೆ ಜನರಲ್ ಮ್ಯಾನೇಜರ್ ಎ.ಶ್ರೀನಿವಾಸ್ ಅವರಿಗೆ ಸೇರಿದ ಜಿಲ್ಲೆಯ ಎರಡು ಫಾರ್ಮ್ ಹೌಸ್‌ಗಳ ಮೇಲೆ ಎಸಿಬಿ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.

ಮಧುಗಿರಿ ತಾಲ್ಲೂಕಿನ ಪುರವರ ಸಮೀಪದ ಎಜಿಓ ಫಾರ್ಮ್ ಹಾಗೂ ತುಮಕೂರು ತಾಲ್ಲೂಕು ಕೌತಮಾರನಹಳ್ಳಿ ಬಳಿಯ ಎಜಿಓ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲಾಗಿದೆ.

ಬೆಳಗ್ಗೆಯಿಂದ ಶೋಧ ಕಾರ್ಯ ಮುಂದುವರಿದಿದ್ದು, ಹಣ, ಆಸ್ತಿ ಪತ್ರ ಹಾಗೂ ಇತರೆ ದಾಖಲೆಗಳಿಗೆ ಹುಡುಕಾಟ ನಡೆದಿದೆ. 16 ಅಧಿಕಾರಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನನ್ಯಾ ಪಾಂಡೆಯ ಅತ್ಯಾಕರ್ಷಕ ಕಪ್ಪು ಫ್ರೆಂಚ್ ಲೇಸ್ ಗೌನ್ ಸುಮಾರು 12.5 ಲಕ್ಷ ರೂ., ನೀವು ನಂಬುತ್ತೀರಾ?

Wed Mar 16 , 2022
ಅನನ್ಯಾ ಪಾಂಡೆ ಮತ್ತು ಅವಳ ಫ್ಯಾಷನ್ ಮೇಲಿನ ಪ್ರೀತಿ ಅವಿನಾಭಾವ ಸಂಬಂಧ. ನಟಿ ತನ್ನ ಶೈಲಿಯನ್ನು ಪ್ರಯೋಗಿಸಲು ಇಷ್ಟಪಡುತ್ತಾಳೆ ಮತ್ತು ಡ್ರೆಸ್-ಅಪ್ ಆಡಲು ಬಂದಾಗ ಅವರು ತಮ್ಮ ಅತ್ಯುತ್ತಮ ಪಾದವನ್ನು ಮುಂದಕ್ಕೆ ಹಾಕುವಲ್ಲಿ ಯಾವುದೇ ಕಲ್ಲನ್ನು ಬಿಡುವುದಿಲ್ಲ. ಪ್ರಸ್ತುತ, ಪ್ರತಿಯೊಬ್ಬರೂ ಅವರ ಇತ್ತೀಚಿನ ನೋಟಕ್ಕೆ ಕೊಂಡಿಯಾಗಿರುತ್ತಾರೆ ಮತ್ತು ಇದು ಎಲ್ಲಾ ಸರಿಯಾದ ಕಾರಣಗಳಿಗಾಗಿ. ಹೌದು, ನೀವು ಅದನ್ನು ಸರಿಯಾಗಿ ಓದಿದ್ದೀರಿ, ಅನನ್ಯಾ ಹಲೋ ಅವಾರ್ಡ್ 2022 ರ ರೆಡ್ ಕಾರ್ಪೆಟ್ […]

Advertisement

Wordpress Social Share Plugin powered by Ultimatelysocial