ಕೆಎಸ್ ಆರ್ ಟಿಸಿ ಬಸ್ ಚಲಾಯಿಸಿದ ಶಾಸಕ ಯು.ಟಿ.ಖಾದರ್…

ಉಳ್ಳಾಲ: ತಾಲೂಕಿನ ಪಜೀರು ಗ್ರಾಮಸ್ಥರ ಹಲವು ವರ್ಷದ ಬೇಡಿಕೆಯಂತೆ ಪಾನೆಲಕ್ಕೆ ಬಸ್ಸು ಸಂಚಾರ ಆರಂಭವಾಗಿದೆ.

ಮಂಗಳೂರು ಗ್ರಾಮ ಚಾವಡಿ- ಪಾನೆಲ- ಬೋಳಿಯಾರ್ – ಮುಡಿಪು ಮಾರ್ಗವಾಗಿ ಕೆಎಸ್ ಆರ್ ಟಿಸಿ ಬಸ್ಸು ಸಂಚಾರ ಆರಂಭವಾಗಿದ್ದು, ಸ್ವತಃ ಶಾಸಕ ಯು.ಟಿ.

ಖಾದರ್ ಅವರೇ ಬಸ್ಸು ಚಲಾಯಿಸಿ ಚಾಲನೆ ನೀಡಿದರು.

ಬಿಜೆಪಿ ಮುಖಂಡ ಹಾಗೂ ಮೈಸೂರು ಎಲೆಕ್ರ್ಟಿಕ್ ಪ್ರೈವೆಟ್ ಲಿಮಿಟೆಡ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಸೇರಿದಂತೆ ಗಣ್ಯರು ಭಾಗಿಯಾಗಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ ಕುಂದ್ರಾ ವಿರುದ್ಧ ಇನ್ನೊಂದು ಪ್ರಕರಣ!

Thu May 19 , 2022
  ಪತಿ ರಾಜ್ ಕುಂದ್ರಾ ಪೋರ್ನ್ ವಿಡಿಯೋ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಪೋರ್ನ್ ವಿಡಿಯೋ ನಿರ್ಮಾಣ ಮತ್ತು ವಿತರಣೆ ಆರೋಪದಡಿ ಮುಂಬೈ ಪೊಲೀಸರು ರಾಜ್ ಕುಂದ್ರಾ ವಿರುದ್ಧ ಕಳೆದ ವರ್ಷಾಂತ್ಯದಲ್ಲಿ ಕೇಸು ದಾಖಲಿಸಿ, ಬಂಧಿಸಿದ್ದರು. ಇದೀಗ ಇಡಿ ಇದೇ ಪ್ರಕರಣದ ಹಣಕಾಸು ಅಂಶವನ್ನು ಪ್ರಧಾನವಾಗಿಸಿಕೊಂಡು ಕೇಸು ದಾಖಲಿಸಿದೆ. ರಾಜ್ ಕುಂದ್ರಾ ಒಡೆತನದ ಆರ್ಮ್ಸ್ ಪ್ರೈಂ ಮೀಡಿಯಾ ಲಿಮಿಟೆಡ್ ಸಂಸ್ಥೆಯು ‘ಹಾಟ್‌ಶಾಟ್ಸ್’ ಎಂಬ ಅಪ್ಲಿಕೇಶನ್ ಪ್ರಾರಂಭಿಸಿತ್ತು. ಇದೇ ಅಪ್ಲಿಕೇಶನ್‌ಗಾಗಿ ಭಾರತದಲ್ಲಿ […]

Related posts

Advertisement

Wordpress Social Share Plugin powered by Ultimatelysocial