ಕೂದಲು ಉದುರುತ್ತಿದ್ದರೆ ಬೃಂಗರಾಜ್ ಪುಡಿಯನ್ನು ಹೀಗೆ ಬಳಸಿ.!

ಕೂದಲಿಗೆ ಸರಿಯಾದ ಪೋಷಣೆಗಳು ಸಿಗದಿದ್ದಾಗ ಕೂದಲುದುರುತ್ತದೆ.ಹಾಗೇ ನೀರಿನ ಬದಲಾವಣೆಯಾದಾಗ, ನಮ್ಮ ಕೆಟ್ಟ ಜೀವನಶೈಲಿಯಿಂದ ಕೂದಲು ಉದುರಿ ಹೋಗುತ್ತದೆ. ಹಾಗಾಗಿ ಈ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಬೃಂಗರಾಜ್ ಪುಡಿಯನ್ನು ಹೀಗೆ ಬಳಸಿ.ಬೃಂಗರಾಜ್ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಹಲವಾರು ಗಿಡಮೂಲಿಕೆ ಅಂಶಗಳನ್ನು ಒಳಗೊಂಡಿದೆ. ಬೃಂಗರಾಜ್ ಅನ್ನು ಅನೇಕ ತೈಲಗಳು, ಶಾಂಪೂಗಳು, ಕಂಡೀಷನರ್ ಗಳು ಮತ್ತು ಸೀರಮ್ ಗಳಲ್ಲಿ ಬಳಸಲಾಗುತ್ತದೆ. ಹಾಗೇ ಬೃಂಗರಾಜ್ ಪುಡಿಯನ್ನು ಕೂದಲಿಗೆ ಬಳಸಬಹುದು. ಇದು ಕೂದಲನ್ನು ಹೊಳೆಯುವಂತೆ ಮಾಡುತ್ತದೆ.1 ಚಮಚ ಬೃಂಗರಾಜ್ ಪುಡಿಗೆ 3-4 ಹನಿ ತೆಂಗಿನೆಣ್ಣೆಯನ್ನು ಸೇರಿಸಿ, 1 ಚಮಚ ಮೊಸರು ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಕೂದಲಿನ ಹಚ್ಚಿ. ಮತ್ತು 20 ನಿಮಿಷಗಳ ಕಾಲ ಬಿಡಿ. ನಂತರ ಕೂದಲನ್ನು ತೊಳೆಯಿರಿ.ಒಂದು ಪಾತ್ರೆ ಬಿಸಿ ಮಾಡಿ ಅದರಲ್ಲಿ 2 ಚಮಚ ತೆಂಗಿನೆಣ್ಣೆಯನ್ನು ಸೇರಿಸಿ ಅದಕ್ಕೆ ಬೃಂಗರಾಜ್ ಪುಡಿಯನ್ನು ಸೇರಿಸಿ. ಈ ಎಣ್ಣೆಯನ್ನು ಸೋಸಿ ಕೂದಲಿಗೆ ಹಚ್ಚಿ. ಇದು ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ.Th ಕೂದಲು ಉದುರುತ್ತಿದ್ದರೆ ಬೃಂಗರಾಜ್ ಪುಡಿಯನ್ನು ಹೀಗೆ ಬಳಸಿ.!

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಶಾಸಕರ ಮೊಮ್ಮಗ' ನೆಂದು ಬೈಕ್​ ನಂಬರ್​ ಪ್ಲೇಟ್​ ಮೇಲೆ ಬರೆದುಕೊಂಡ ಯುವಕ..! ಫೋಟೋ ವೈರಲ್​

Fri Mar 18 , 2022
ನಾಗರಕೋಯಿಲ್​ ಶಾಸಕ ಎಂ ಆರ್​ ಗಾಂಧಿ ಮೊಮ್ಮಗ ಎಂದು ಬರೆಯಲಾದ ನಂಬರ್​ ಪ್ಲೇಟ್​ ಹೊಂದಿರುವ ಬೈಕ್​ನ ಮೇಲೆ ಯುವಕನೊಬ್ಬ ಕುಳಿತಿರುವ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ವಿವಾದವನ್ನು ಹುಟ್ಟು ಹಾಕಿದೆ. ಬಿಜೆಪಿಯ ಎಂ ಆರ್​ ಗಾಂಧಿ ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ನಾಗರಕೊಯಿಲ್​ ಕ್ಷೇತ್ರದ ಶಾಸಕರಾಗಿದ್ದಾರೆ.ತಮಿಳುನಾಡು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಅದರಲ್ಲೂ ಎಂ. ಆರ್​ ಗಾಂಧಿ ತಮ್ಮ […]

Advertisement

Wordpress Social Share Plugin powered by Ultimatelysocial