ಜಮೀರ್ ರಂಜಾನ ಹಬ್ಬಕ್ಕೆ ಕಿಟ್ ಹಾಗೂ ಹಣ ವಿತರಣೆ ವಿಚಾರ…!

ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ ರವಿ ಹೇಳಿಕೆ.ಡಿಜೆಹಳ್ಳಿ ಪಾದರಾಯನಪುರದಲ್ಲಿ ಕಾಂಗ್ರೆಸ್ ಪಾತ್ರ ಇತ್ತು

ಅವರಿಗೆ ಹಣ ವಕೀಲರ ನೇಮಕ ಎಲ್ಲ ಮಾಡಿದ್ದು ಕಾಂಗ್ರೆಸ್.ಆ ಸಂದರ್ಭದಲ್ಲಿ ಜಮೀರ್ ಹೆಸ್ರು ಕೇಳಿ ಬಂದಿತ್ತು

ಈಗ ಹುಬ್ಬಳ್ಳಿ ಪ್ರಕರಣದಲ್ಲಿ ಕೇಳಿ ಬರುತ್ತಿದೆ.ಮಗು ಚಿವುಟಿ ತೊಟ್ಟಿ ಲು ತೂಗೋ ಕೆಲಸ ಮಾಡುತ್ತಿದ್ದಾರೆ

ಕೊಮುಗಲಭೆ ಹುಟ್ಟುಹಾಕಿ ವೋಟ್ ಬ್ಯಾಂಕ್ ಗಟ್ಟಿಯಾಗಿ ಇಟ್ಟು ಕೊಳ್ಳುವ ಪ್ರಯತ್ನವಿದು

ನೆರವು ಕೊಡುವ ಪಾತ್ರಕ್ಕೆ ಕಾಂಗ್ರೆಸ್ ಇರಬಹುದು ಎಂಬ ಅನುಮಾನವ ಸಾಕ್ಷಿ ಈ ಜಮೀರ್.

ಗಲಭೆ ಮಾಡುವವರಿಗೆ ನೆರವು ಒದಗಿಸುವ ರೀತಿ ಜಮೀರ್, ಕಾಂಗ್ರೆಸ್ ನಡುವಳಿಕೆ ಇದೆ.

ಹಿಜಾಬ್ ಹಿಂದೆ ಪಿಎಫೈ ಒಂದೇ ಅಲ್ಲ ಕಾಂಗ್ರೆಸ್ ಇದೆ ಅನ್ನೋ ಅನುಮಾನವಿತ್ತು.ಅಗ ಜಾತ್ಯಾತಿತಯೇ ಚಾಂಪಿಯನ್ ಎನಿಸಿಕೊಳ್ಳೊರು ಹಿಜಾಬ್ ಪರ ನಿಂತರು.

ವಕೀಲರಿಗೆ ನೆರವು ಕೊಟ್ಟಿದ್ದು ಕಾಂಗ್ರೆಸ್,ಅವ್ರೆಲ್ಲ ಐದು ಹತ್ತು ಸಾವಿರಕ್ಕೆ ಬರೊ ವಕೀಲರಲ್ಲ.

ಎದ್ದು ನಿಂತರೆ 50 ಲಕ್ಷ ಬಿಲ್ ಮಾಡೊ ವಕೀಲರು.ಅವ್ರೆಲ್ಲರು ಕಾಂಗ್ರೆಸ್ ಜೊತೆ ಸಂಪರ್ಕ ದಲ್ಲಿದ್ದ ವಕೀಲರು.

ಹಿಜಾಬ್, ಪಾದರಾಯನಪುರ,ಡಿಕೆಹಳ್ಳಿ ಕೆಜೆಹಳ್ಳಿ, ಹುಬ್ಬಳ್ಳಿ ಕಾಂಗ್ರೆಸ್ ಪಾತ್ರ ಇರೊದು ಸ್ಪಷ್ಟವಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯದಲ್ಲಿ ಅಪ್ಪು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ..!

Fri Apr 29 , 2022
ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರಿಕೆಟ್.. ಮಂಡ್ಯದ ಸಂಡೆ ಸ್ಟ್ರೈಕರ್ಸ್ ವತಿಯಿಂದ ನಡೆಯುತ್ತಿರುವ ಕ್ರಿಕೆಟ್ ಪಂದ್ಯ.ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿದ ಎಸ್ಪಿ ಎನ್.ಯತೀಶ್. ಸ್ವತಃ ಕ್ರಿಕೆಟ್ ಹಾಡುವ ಮೂಲಕ ಚಾಲನೆ.ಬಳಿಕ ಪವರ್ ಸ್ಟಾರ್ ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ. ಅಪ್ಪು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಸುಮಾರು 12 ತಂಡಗಳು ಭಾಗಿ.ಪವರ್ ಸ್ಟಾರ್ ಅಪ್ಪು ಹೆಸರಲ್ಲಿ ನಡೆದ ಕ್ರಿಕೆಟ್ ಪಂದ್ಯಕ್ಕೆ ಮೆಚ್ಚುಗೆ. ಅಪ್ಪು ಹೆಸರಲ್ಲಿ ಈ ರೀತಿ ಕ್ರೀಡೆ ಆಯೋಜನೆ ಮಾಡಿರುವುದು […]

Advertisement

Wordpress Social Share Plugin powered by Ultimatelysocial