ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕ್ರಿಕೆಟ್..
ಮಂಡ್ಯದ ಸಂಡೆ ಸ್ಟ್ರೈಕರ್ಸ್ ವತಿಯಿಂದ ನಡೆಯುತ್ತಿರುವ ಕ್ರಿಕೆಟ್ ಪಂದ್ಯ.ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿದ ಎಸ್ಪಿ ಎನ್.ಯತೀಶ್.
ಸ್ವತಃ ಕ್ರಿಕೆಟ್ ಹಾಡುವ ಮೂಲಕ ಚಾಲನೆ.ಬಳಿಕ ಪವರ್ ಸ್ಟಾರ್ ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ.
ಅಪ್ಪು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯದಲ್ಲಿ ಸುಮಾರು 12 ತಂಡಗಳು ಭಾಗಿ.ಪವರ್ ಸ್ಟಾರ್ ಅಪ್ಪು ಹೆಸರಲ್ಲಿ ನಡೆದ ಕ್ರಿಕೆಟ್ ಪಂದ್ಯಕ್ಕೆ ಮೆಚ್ಚುಗೆ.
ಅಪ್ಪು ಹೆಸರಲ್ಲಿ ಈ ರೀತಿ ಕ್ರೀಡೆ ಆಯೋಜನೆ ಮಾಡಿರುವುದು ಸಂತಸ.ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ತಂಡಕ್ಕೆ ಶುಭಕೊರಿದ ಎಸ್ಪಿ.
ಇದೇ ಸಂದರ್ಭದಲ್ಲಿ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮೇಶ್, ಬಿಜೆಪಿ ಮುಖಂಡ ಇಂದ್ರೇಶ್, ನಗರಸಭೆ ಅಧ್ಯಕ್ಷ ಮಂಜು, ಸೇರಿದಂತೆ ಹಲವರು ಭಾಗಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: