ಗಣಿ ಕಂಪನಿಗಳು ಇರುವ ಕಡೆ ಕ್ಯಾನ್ಸರ್‌, ಸಿಲಿಕೋಸಿಸ್‌, ಪರಿಸರ ಕಲುಷಿತವಾಗುತ್ತಿದೆ: ಹೈಕೋರ್ಟ್ ವಕೀಲ.

ಚಿತ್ರದುರ್ಗ ತಾಲೂಕಿನಲ್ಲಿ ವೇದಾಂತ ಸೇರಿದಂತೆ ಹಲವು ಕಂಪನಿಗಳ ಅದಿರು ಸಾಗಾಟ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಲ್ಲಿನ ನಿರ್ಲಕ್ಷ್ಯದಿಂದಾಗಿ ಅಲ್ಲಿನ ಜನ ತೀವ್ರ ಸ್ವರೂಪದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಏನು ಮಾಡುತ್ತಿವೆ? ಜನಪರ ಕಾಳಜಿಯುಳ್ಳ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ನಡೆಸಬೇಕು. ಕಾನೂನು ಹೋರಾಟ ಸಹಾ ಮಾಡೋಣ ಎಂದ ಹೈಕೋರ್ಟ್‌ ವಕೀಲ ಎಸ್‌.ಬಾಲನ್‌, ಗಣಿ ಕಾಯ್ದೆ ಬಂದ ನಂತರ ಕೋಟ್ಯಂತರ ರೂಪಾಯಿ ಲೂಟಿ ಆಗುತ್ತಿದೆ. ಇದರಿಂದ ಚಿತ್ರದುರ್ಗಕ್ಕೆ ಏನು ಲಾಭ? ಎಂದು ಪ್ರಶ್ನಿಸಿದರು.ಚಿತ್ರದುರ್ಗ: ಗಣಿ ಕಂಪನಿಗಳು ಇರುವ ಕಡೆಯಲ್ಲೆಲ್ಲ ಕ್ಯಾನ್ಸರ್‌, ಸಿಲಿಕೋಸಿಸ್‌, ಪರಿಸರ ಕಲುಷಿತವಾಗುವುದು ಸಾಮಾನ್ಯ. ಅಧಿಕಾರಿಗಳು, ಜನಪ್ರತಿನಿಧಿಗಳ ಬೆಂಬಲ ಇಂತಹ ಪ್ರತಿಷ್ಟಿತ ಕಂಪನಿಗಳಿಗೆ ಇರುತ್ತದೆ. ಆದರೆ, ಜನರ ಹೋರಾಟದ ಮುಂದೆ ಇವೆಲ್ಲ ಗೌಣ ಎಂದು ಹಿಂದಿನ ಅನೇಕ ನಿದರ್ಶನಗಳು ತೋರಿಸಿವೆ ಎಂದು ಹೈಕೋರ್ಟ್‌ ವಕೀಲ ಎಸ್‌.ಬಾಲನ್‌ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ನಾಯಕ ಬಿ ಸೋಮಶೇಖರ್ ಕೊರಳ ಪಟ್ಟಿ ಹಿಡಿದು ಮಾಜಿ ಸಚಿವರ ಬೆಂಬಲಿಗರಿಂದ ಹಲ್ಲೆ: ಆರೋಪ

Wed Dec 28 , 2022
ಕಾಂಗ್ರೆಸ್ ಮುಖಂಡ ಬಿ.ಸೋಮಶೇಖರ್ ಅವರ ಮೇಲೆ ಗುರುವಾರ ರಾತ್ರಿ ಹಲ್ಲೆ ನಡೆದಿದ್ದು ಮಾಜಿ ಸಚಿವ ಡಿ.ಸುಧಾಕರ್ ಬೆಂಬಲಿಗರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. . ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಅವರು ವೀಕ್ಷಣೆಗೆ ಧರ್ಮಪುರ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದ್ದು ಗಾಯಾಳುಗಳು ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಕಾಂಗ್ರೆಸ್ ಮುಖಂಡ ಹಾಗೂ ಎಂಎಲ್ಸಿ ಪರಾಜಿತ ಅಭ್ಯರ್ಥಿ ಬಿ. ಸೋಮಶೇಖರ್ ಅವರನ್ನು ಕೊರಳು ಪಟ್ಟಿ ಹಿಡಿದು ಎಳೆದಾಡಿ, ಅವರ […]

Advertisement

Wordpress Social Share Plugin powered by Ultimatelysocial