ಸಂತೆಮರಳ್ಳಿ ಪ್ರವಾಸಿ ಮಂದಿರದಲ್ಲಿ ಮೂಗೂರು ಗ್ರಾಮದ ವಕೀಲ ಎನ್.ಮಂಜುನಾಥ ರವರು ಸುದ್ದಿಘೋಷ್ಠಿ ನಡೆಸಿದರು….ಸ್ವ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡುವಾಗ ಪಕ್ಕದ ಮನೆಯಯವರು ಉದ್ದೇಶ ಪೂರ್ವಕವಾಗಿ ಗಲಾಟೆ ಮಾಡಿ ನನ್ನ ಮೇಲೆ ಹಲ್ಲೆ ಮಾಡಿ ಚಿನ್ನದ ಸರವನ್ನು ಕಿತ್ತುಕೊಂಡಿರುತ್ತಾರೆ…..ಈ ಸಂಬಂಧವಾಗಿ ನರಸೀಪುರ ಪೊಲೀಸ್ ಠಾಣೆಯಲ್ಲಿ 5 ಜನರ ಮೇಲೆ ಇದೆ ತಿಂಗಳು 09ತಾರೀಕಿನಂದು FIR ಆಗಿರುತ್ತದೆ….ಆರೋಪಿಗಳು ಗ್ರಾಮದಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದರು ಪೊಲೀಸರು ಬಂಧಿಸಿಲ್ಲ. ಒಬ್ಬ ವಕೀಲರ ಪರಿಸ್ಥಿತಿ ಈ ತರವಾದರೆ ಇನ್ನೂ ಸಾಮಾನ್ಯ ಜನರರಿಗೆ ಯಾವ ನ್ಯಾಯ ಸಿಗುತ್ತದೆ ಎಂದು ನೋವು ಹೇಳಿಕೊಂಡರು…..ತಕ್ಷಣ ಆರೋಪಿಗಳನ್ನು ಬಂಧಿಸಿ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಮಾಧ್ಯಮದ ಮೂಲಕ ಮನವಿ ಮಾಡಿದರು……
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada