ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ₹ 9.2 ಕೋಟಿ ಆಸ್ತಿ ದಾನ ಮಾಡಿದಳು ಈ ಮಹಿಳೆ;

 

ತಿರುಪತಿ (ಪಿಟಿಐ): ಮಹಿಳೆಯೊಬ್ಬರು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ₹9.2 ಕೋಟಿ ಮೌಲ್ಯದ ಆಸ್ತಿ ಮತ್ತು ನಗದು ದಾನ ಮಾಡಿದ್ದಾರೆ.

ಚೆನ್ನೈನ 76 ವರ್ಷದ ಮಹಿಳೆಯೊಬ್ಬರು ಇತ್ತೀಚೆಗೆ ನಿಧನರಾದ ತಮ್ಮಸಹೋದರಿ, ಅವಿವಾಹಿತೆ ಪಾರ್ವತಮ್ಮ ಅವರ ಪರವಾಗಿ, ಗುರುವಾರ ಬೆಳಿಗ್ಗೆ ಬೆಟ್ಟದ ದೇವಸ್ಥಾನದಲ್ಲಿ ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರಿಗೆ ₹3.2 ಕೋಟಿಯ ಡಿಮ್ಯಾಂಡ್ ಡ್ರಾಫ್ಟ್‌ನೊಂದಿಗೆ ₹6 ಕೋಟಿ ಮೌಲ್ಯದ ಸ್ಥಿರಾಸ್ತಿಯ ದಾಖಲೆಗಳನ್ನು ಹಸ್ತಾಂತರಿಸಿದರು.

ದೇಗುಲದ ಆಡಳಿತ ನಡೆಸುವ ಟಿಟಿಡಿ ನಿರ್ಮಿಸುತ್ತಿರುವ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹3.2 ಕೋಟಿ ನಗದು ಬಳಸಿಕೊಳ್ಳುವಂತೆ ಮಹಿಳೆ ಟಿಟಿಡಿಗೆ ಮನವಿ ಮಾಡಿದ್ದಾರೆ ಎಂದು ದೇವಸ್ಥಾನದ ಅಧಿಕಾರಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರಣ್ ಜೋಹರ್ ಅವರನ್ನು ತನ್ನ 'ಬೆಸ್ಟ್ ಫ್ರೆಂಡ್' ಎಂದು ಕರೆದ ಕಂಗನಾ ರಣಾವತ್!

Thu Feb 17 , 2022
ಏಕ್ತಾ ಕಪೂರ್ ನಿರ್ಮಿಸಿದ ಲಾಕ್ ಅಪ್ ಎಂಬ ರಿಯಾಲಿಟಿ ಶೋನ ನಿರೂಪಕಿಯಾಗಿ ಕಂಗನಾ ರನೌತ್ ಡಿಜಿಟಲ್ ಚೊಚ್ಚಲ ಪ್ರವೇಶವನ್ನು ಮಾಡಲು ಸಿದ್ಧರಾಗಿದ್ದಾರೆ ಮತ್ತು ಈ ತಿಂಗಳ ಕೊನೆಯಲ್ಲಿ ALTBalaji ಮತ್ತು MX Player ನಲ್ಲಿ ಸ್ಟ್ರೀಮಿಂಗ್ ಪ್ರಾರಂಭಿಸುತ್ತಾರೆ. ದೆಹಲಿಯಲ್ಲಿ ನಡೆದ ಟ್ರೇಲರ್ ಬಿಡುಗಡೆಯ ಸಂದರ್ಭದಲ್ಲಿ, ಅವರು ಕರಣ್ ಜೋಹರ್ ಅವರನ್ನು ತಮ್ಮ ‘ಬೆಸ್ಟ್ ಫ್ರೆಂಡ್’ ಎಂದು ಕೆನ್ನೆಯಿಂದ ಕರೆದರು. ಈವೆಂಟ್‌ನಲ್ಲಿ, ಕಂಗನಾ ಮೊದಲು ಯಾರನ್ನು ಜೈಲಿಗೆ ಹಾಕಲು ಬಯಸುತ್ತೀರಿ ಎಂದು […]

Advertisement

Wordpress Social Share Plugin powered by Ultimatelysocial