ವಿಜಯನಗರ:ಒಂದೂವರೇ ಲಕ್ಷಕ್ಕೂ ಅಧಿಕ ನೀರು ನದಿಗೆ

ತುಂಗಭದ್ರಾ ಜಲಾಶಯ ಭರ್ತಿ ಹಿನ್ನೆಲೆ

ಒಂದೂವರೇ ಲಕ್ಷಕ್ಕೂ ಅಧಿಕ ನೀರು ನದಿಗೆ

ವಿಶ್ವ ವಿಖ್ಯಾತ ಹಂಪಿಯ 5 ದೇವಾಲಯಗಳಿಗೆ ಹೋಗುವ ದಾರಿ ಬಂದ್

ಕೊದಂಡರಾಮ ದೇಗುಲದ ಅರಳಿ ಕಟ್ಟೆ ಸಂಪೂರ್ಣ ಜಲಾವೃತ

ಕೊದಂಡರಾಮ ದೇಗುಲದಲ್ಲಿ ಅರ್ಧ ಭಾಗ ನದಿ ನೀರು

ಕೊದಂಡರಾಮ ದೇಗುಲ, ಯಂತ್ರೋದ್ಧಾರಕ, ವೆಂಕಟೇಶ್ವರ ದೇಗುಲ, ಸೂರ್ಯನಾರಾಯಣ, ರಂಗನಾಥ ಸ್ವಾಮಿ ದೇಗುಲಕ್ಕೆ ಹೋಗುವ ದಾರಿ ಬಂದ್

ಸಾಲು ಮಂಟಪಗಳು ತುಂಬಿವೆ ನೀರಿನಿಂದ

ವಿಜಯನಗರ ಜಿಲ್ಲೆಯ ಐತಿಹಾಸಿಕ ಹಂಪಿಯಲ್ಲಿರೋ ದೇಗುಲಗಳು

ಈ ದೇಗುಲದ ದೇವರುಗಳ ದರ್ಶನಕ್ಕೆ ಗುಡ್ಡ ಹತ್ತಿ ಬರುತ್ತಿರೋ ಭಕ್ತಾದಿಗಳು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸೇಫ್ಡ್ ಪೇಠಾ ಜ್ಯೂಸ್‌ನೊಂದಿಗೆ ಶಾಖವನ್ನು ಕಡಿಮೆ ಮಾಡಿ, ಇದನ್ನು ಮಸಾಬ ಗುಪ್ತಾ ಪ್ರಮಾಣ ಮಾಡಿದ್ದಾರೆ!

Sun Jul 17 , 2022
ಸಫೇಡ್ ಪೇಠಾ, ಅಥವಾ ಸಾಮಾನ್ಯವಾಗಿ ಬೂದಿ ಸೋರೆಕಾಯಿ, ಮೇಣದ ಸೋರೆಕಾಯಿ, ಬಿಳಿ ಕುಂಬಳಕಾಯಿ ಅಥವಾ ಚಳಿಗಾಲದ ಕಲ್ಲಂಗಡಿ ಎಂದು ಕರೆಯಲ್ಪಡುವ ಬೇಸಿಗೆಯಲ್ಲಿ ಜನಪ್ರಿಯ ತರಕಾರಿಯಾಗಿದೆ. ಜನರು ಈ ತರಕಾರಿಯ ಪ್ರಯೋಜನಗಳ ಗಾಳಿಯನ್ನು ಹಿಡಿಯಲು ಪ್ರಾರಂಭಿಸುತ್ತಿದ್ದಾರೆ ಮತ್ತು ಅದರ ಪ್ರಯೋಜನಗಳು ಮತ್ತು ಬಳಕೆಯ ಬಗ್ಗೆ ತಿಳಿದುಕೊಳ್ಳಲು ಬಹಳ ಕುತೂಹಲದಿಂದ ಕೂಡಿರುತ್ತಾರೆ. ಬೂದಿ ಸೋರೆಯು ಅನೇಕ ಆಯುರ್ವೇದ ಔಷಧಿಗಳಲ್ಲಿ ಹಳೆಯ-ಹಳೆಯ ಅಂಶವಾಗಿದೆ. ಅದರ ಬಿಳಿ ಬಣ್ಣದಿಂದಾಗಿ ತರಕಾರಿಗೆ ಬೂದಿ ಅಥವಾ ಮೇಣ ಎಂದು […]

Advertisement

Wordpress Social Share Plugin powered by Ultimatelysocial