ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ.

ವಿಜಯಪುರ

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ.

ಹೌದ್ದೋ ಹುಲಿಯಾ ಎಂದ ಅಭಿಮಾನಿಗಳು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ಸಿದ್ದರಾಮಯ್ಯ ಪರ ಘೋಷಣೆ.

ನಿನ್ನೆ ರಾತ್ರಿ ಯಾದಗಿರಿಯಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ತೆರಳೋ ವೇಳೆ ಜಟ್ಟಗಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ.

ಜಟ್ಟಗಿ ಗ್ರಾಮದ ಬಿ ಕೆ ಬಿರಾದಾರ್ ‌ನಿವಾಸಕ್ಕೆ ಆಗಮಿಸಿದ್ದ ಮಾಜಿ‌ ಸಿಎಂ.

ಈ ವೇಳೆ ಜಮಾಯಿಸಿದ ಅಭಿಮಾನಿಗಳು.

ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು‌ ಜಯಕಾರ ಹಾಕಿದ ಅಭಿಮಾನಿಗಳು.

ಹೌದ್ದೋ ಹುಲಿಯಾ ಎಂದು ಘೋಷಣೆ.

ಸಿದ್ದರಾಮಯ್ಯ ಭೇಟಿಯಾಗಲು ದುಂಬಾಲು‌ ಬಿದ್ದ ಯುವಕರು, ಸೆಲ್ಪಿಗೂ ಹೆಚ್ಚಿದ ಬೇಡಿಕೆ.

ಇದೇ ವೇಳೆ ಸಿದ್ದರಾಮಯ್ಯಗೆ ಶಾಲು‌ ಹೊದಿಸಿ ಸನ್ಮಾನಿಸಿದ ಸ್ಥಳಿಯ ಮುಖಂಡರು.

ಚಹಾ ಸೇವಿಸಿ ರಾತ್ರಿಯೇ ಆಲಮಟ್ಟಿಯತ್ತ ಪ್ರಯಾಣ ಬೆಳೆಸಿದ ಮಾಜಿ ಸಿಎಂ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭದ್ರಾ ಜಲಾಶಯದಿಂದ ಯಥೇಚ್ಛ ನೀರು ಬಿಡುಗಡೆ ಹಿನ್ನೆಲೆ. ತುಂಬಿ ಹರಿಯುತ್ತಿದೆ ಭದ್ರಾ ನದಿ.

Fri Jul 15 , 2022
ಮುಳುಗುವ ಹಂತದಲ್ಲಿ ಭದ್ರಾವತಿ ಪಟ್ಟಣದ ಸೇತುವೆ. ಮುಳುಗಿದ ಭದ್ರಾವತಿಯ ಸಂಗಮೇಶ್ವರ ಮಂಟಪ. ಸೇತುವೆ ಮೇಲೆ ನೀರು ಹರಿದು ಸಂಚಾರ ಅಸ್ತವ್ಯಸ್ತ. ಸೇತುವೆ ಎರಡೂ ಕಡೆ ಬ್ಯಾರಿಕೇಡ್ ಅಳವಡಿಸಿದ ಪೊಲೀಸರು. ಎರಡೂ ಕಡೆ ಪೊಲೀಸ್ ಸಿಬ್ಭಂಧಿ ನಿಯೋಜನೆ. ಯಾವುದೇ ಅನಾಹುತವಾಗದಂತೆ ಮುನ್ನೆಚ್ಚರಿಕೆ ತೆಗೆದುಕೊಂಡ ಜಿಲ್ಲಾಡಳಿತ. ತಗ್ಗು ಪ್ರದೇಶದ ಜನರಿಗೆ ಸ್ಥಳಾಂತರ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕ್ರಮ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಹೊಸಸೇತುವೆ ಸಂಪೂರ್ಣ ಮುಳುಗಡೆ. ನೀರಿನ ಮಟ್ಟ ಇನ್ನೂ ಏರಿಕೆಯಾಗುವ […]

Advertisement

Wordpress Social Share Plugin powered by Ultimatelysocial