ವಿಜಯಪುರ
ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಣೆ.
ಹೌದ್ದೋ ಹುಲಿಯಾ ಎಂದ ಅಭಿಮಾನಿಗಳು.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಟ್ಟಗಿ ಗ್ರಾಮದಲ್ಲಿ ಸಿದ್ದರಾಮಯ್ಯ ಪರ ಘೋಷಣೆ.
ನಿನ್ನೆ ರಾತ್ರಿ ಯಾದಗಿರಿಯಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ತೆರಳೋ ವೇಳೆ ಜಟ್ಟಗಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ.
ಜಟ್ಟಗಿ ಗ್ರಾಮದ ಬಿ ಕೆ ಬಿರಾದಾರ್ ನಿವಾಸಕ್ಕೆ ಆಗಮಿಸಿದ್ದ ಮಾಜಿ ಸಿಎಂ.
ಈ ವೇಳೆ ಜಮಾಯಿಸಿದ ಅಭಿಮಾನಿಗಳು.
ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಜಯಕಾರ ಹಾಕಿದ ಅಭಿಮಾನಿಗಳು.
ಹೌದ್ದೋ ಹುಲಿಯಾ ಎಂದು ಘೋಷಣೆ.
ಸಿದ್ದರಾಮಯ್ಯ ಭೇಟಿಯಾಗಲು ದುಂಬಾಲು ಬಿದ್ದ ಯುವಕರು, ಸೆಲ್ಪಿಗೂ ಹೆಚ್ಚಿದ ಬೇಡಿಕೆ.
ಇದೇ ವೇಳೆ ಸಿದ್ದರಾಮಯ್ಯಗೆ ಶಾಲು ಹೊದಿಸಿ ಸನ್ಮಾನಿಸಿದ ಸ್ಥಳಿಯ ಮುಖಂಡರು.
ಚಹಾ ಸೇವಿಸಿ ರಾತ್ರಿಯೇ ಆಲಮಟ್ಟಿಯತ್ತ ಪ್ರಯಾಣ ಬೆಳೆಸಿದ ಮಾಜಿ ಸಿಎಂ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: