ಇದೇ ವೇಳೆ ಅವರು ಅಲ್ಲಿ ಕೇಸರಿ ಧ್ವಜ ಹಾರಿಸಿದ್ದು ತಪ್ಪಲ್ಲ, ಅಲ್ಲಿ ಯಾವ ಧ್ವಜವನ್ನು ಕೂಡ ಹಾರಿಸಬಹುದು, ಅಲ್ಲಿ ದೇಶದ ಧ್ವಜವನ್ನು ತೆಗೆದು ಹಾರಿಸಿಲ್ಲ ಅಂತ ಹೇಳಿದರು. ಈ ಮೊದಲು ಸಿದ್ದರಾಮಯ್ಯ ಅವರನ್ನು ಸುಳ್ಳು ಹೇಳುವವರು ಅಂತ ಅಂದುಕೊಂಡಿದೆ. ಆದರೆ ಈಗ ಡಿ.ಕೆ ಶಿವಕುಮಾರ್ ಅವರು ಆ ಸಾಲಿಗೆ ಹೇಳಿದರು.
ಇದೇ ವೇಳೆ ಅವರು ಮುಂದೆ ಒಂದು ನಮ್ಮ ದೇಶದಲ್ಲಿ ಕೇಸರಿ ಧ್ವಜ ಹಾರಬಹುದು ಅಂತ ಹೇಳಿದರು. ಇದೇ ವೇಳೆ ಅವರು ಕೇಸರಿ ಶಾಲು ಹಾರಿಸುವುದಕ್ಕೆ ಸಂಬಂಧಪಟ್ಟಂತೆ ಡಿ.ಕೆ ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ ನಾನು ಎಶ್ಟರಮಟ್ಟಿಗೆ ಬೇಕಾದ್ರು ಶಾಲು ನೀಡುವೆ ಅಂತ ಹೇಳಿದರು.
ಇನ್ನೂ ಕಲಬುರಗಿ ಶಾಸಕಿ ನಾನು ಹಿಜಾಬ್ ಹಾಕಿಕೊಂಡು ಶಾಸನ ಸಭೆಗೆ ಬರುವುದಕ್ಕೆ ಸಂಬಂಧಪಟ್ಟಂತೆ ಈಶ್ವರಪ್ಪನವರು ಮಾತನಾಡಿ ಅವರನ್ನು ಮಸೀದಿಗೆ ಕರೆದುಕೊಂಡು ಹೋಗಲಿ ಅಂತ ಹೇಳಿದರು. ಸಿದ್ದರಾಮಯ್ಯ ಅವರು ಕೇಸರಿ ಪೇಟ ಹಾಕಲು ಹೋದ ವೇಳೆಯಲ್ಲಿ ಕಿತ್ತು ಹಾಕಿದ್ದಾರೆ. ಇದೇ ವೇಳೆ ಅವರಿಗೆ ಟಿಪ್ಪು ಸುಲ್ತಾನ್ ಪೇಟ ಬೇಕು ಅಂತ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada