ಕೇಸರಿ ಧ್ವಜ ಕೆಂಪುಕೋಟೆ ಮೇಲೆ ಕೂಡ ಹಾರಬಹುದು: ವಿವಾದತ್ಮಕ ಹೇಳಿಕೆ ನೀಡಿದ ಸಚಿವ ಕೆ.ಎಸ್‌ ಈಶ್ವರಪ್ಪ

ಬೆಂಗಳೂರು: ಕೇಸರಿ ಧ್ವಜ ಕೆಂಪುಕೋಟೆ ಮೇಲೆ ಕೂಡ ಹಾರಬಹುದು ಅಂತ ಸಚಿವ ಕೆ.ಎಸ್‌ ಈಶ್ವರಪ್ಪ ಹೇಳಿದರು. ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಡಿ.ಕೆ ಶಿವಕುಮಾರ್ ನೀಡಿದ್ದ ಧ್ವಜದ ಹೇಳಿಕೆಗೆ ಸಂಬಂಧಪಟ್ಟಂತೆ ಅವರು ಮಾತನಾಡಿದರು.

ಇದೇ ವೇಳೆ ಅವರು ಅಲ್ಲಿ ಕೇಸರಿ ಧ್ವಜ ಹಾರಿಸಿದ್ದು ತಪ್ಪಲ್ಲ, ಅಲ್ಲಿ ಯಾವ ಧ್ವಜವನ್ನು ಕೂಡ ಹಾರಿಸಬಹುದು, ಅಲ್ಲಿ ದೇಶದ ಧ್ವಜವನ್ನು ತೆಗೆದು ಹಾರಿಸಿಲ್ಲ ಅಂತ ಹೇಳಿದರು. ಈ ಮೊದಲು ಸಿದ್ದರಾಮಯ್ಯ ಅವರನ್ನು ಸುಳ್ಳು ಹೇಳುವವರು ಅಂತ ಅಂದುಕೊಂಡಿದೆ. ಆದರೆ ಈಗ ಡಿ.ಕೆ ಶಿವಕುಮಾರ್‌ ಅವರು ಆ ಸಾಲಿಗೆ ಹೇಳಿದರು.
ಇದೇ ವೇಳೆ ಅವರು ಮುಂದೆ ಒಂದು ನಮ್ಮ ದೇಶದಲ್ಲಿ ಕೇಸರಿ ಧ್ವಜ ಹಾರಬಹುದು ಅಂತ ಹೇಳಿದರು. ಇದೇ ವೇಳೆ ಅವರು ಕೇಸರಿ ಶಾಲು ಹಾರಿಸುವುದಕ್ಕೆ ಸಂಬಂಧಪಟ್ಟಂತೆ ಡಿ.ಕೆ ಶಿವಕುಮಾರ್‌ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಈಶ್ವರಪ್ಪ ನಾನು ಎಶ್ಟರಮಟ್ಟಿಗೆ ಬೇಕಾದ್ರು ಶಾಲು ನೀಡುವೆ ಅಂತ ಹೇಳಿದರು.
ಇನ್ನೂ ಕಲಬುರಗಿ ಶಾಸಕಿ ನಾನು ಹಿಜಾಬ್‌ ಹಾಕಿಕೊಂಡು ಶಾಸನ ಸಭೆಗೆ ಬರುವುದಕ್ಕೆ ಸಂಬಂಧಪಟ್ಟಂತೆ ಈಶ್ವರಪ್ಪನವರು ಮಾತನಾಡಿ ಅವರನ್ನು ಮಸೀದಿಗೆ ಕರೆದುಕೊಂಡು ಹೋಗಲಿ ಅಂತ ಹೇಳಿದರು. ಸಿದ್ದರಾಮಯ್ಯ ಅವರು ಕೇಸರಿ ಪೇಟ ಹಾಕಲು ಹೋದ ವೇಳೆಯಲ್ಲಿ ಕಿತ್ತು ಹಾಕಿದ್ದಾರೆ. ಇದೇ ವೇಳೆ ಅವರಿಗೆ ಟಿಪ್ಪು ಸುಲ್ತಾನ್‌ ಪೇಟ ಬೇಕು ಅಂತ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Omicron BA.2 ಸಬ್‌ವೇರಿಯಂಟ್ ಜಾಗತಿಕವಾಗಿ ಹರಡುವ ಸಾಧ್ಯತೆಯಿದೆ: WHO

Wed Feb 9 , 2022
  Omicron ನ BA.2 ಉಪರೂಪವು ಜಾಗತಿಕವಾಗಿ ಹರಡುವ ಸಾಧ್ಯತೆಯಿದೆ, ಆದಾಗ್ಯೂ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮೂಲ Omicron ಸ್ಟ್ರೈನ್ ಸೋಂಕಿಗೆ ಒಳಗಾದವರಲ್ಲಿ ಇದು ಮರುಸೋಂಕನ್ನು ಉಂಟುಮಾಡುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. WHO ನ ಕೋವಿಡ್-19 ತಾಂತ್ರಿಕ ಪ್ರಮುಖ ಮಾರಿಯಾ ವ್ಯಾನ್ ಕೆರ್ಖೋವ್ ಅವರ ಪ್ರಕಾರ, ಪ್ರಸ್ತುತ ಪ್ರಬಲವಾಗಿರುವ BA.1 ಆವೃತ್ತಿಗಿಂತ ಹೆಚ್ಚು ಸಾಂಕ್ರಾಮಿಕವಾಗಿರುವ BA.2 ಸಬ್‌ವೇರಿಯಂಟ್ ಹೆಚ್ಚು ಸಾಮಾನ್ಯವಾಗಬಹುದು ಎಂದು CNBC ವರದಿ ಮಾಡಿದೆ. “BA.2 BA.1 ಗಿಂತ […]

Advertisement

Wordpress Social Share Plugin powered by Ultimatelysocial