ರಾಜ್ಯದಲ್ಲಿ ನಡೆಯುತ್ತಿರುವ ಡಿಕೆಸಿ ಹಾಗೂ ಸಿದ್ದರಾಮಯ್ಯ ಸಿಎಮ್ ಕುರ್ಚಿ ಕಿತ್ತಾಟ. ಶಾಸಕ ಶರಣಬಸಪ್ಪಗೌಡ ದರ್ಶಾನಪೂರ ಹೇಳಿಕೆ ..

ಯಾದಗಿರಿ :ರಾಜ್ಯದಲ್ಲಿ ನಡೆಯುತ್ತಿರುವ ಡಿಕೆಸಿ ಹಾಗೂ ಸಿದ್ದರಾಮಯ್ಯ ಸಿಎಮ್ ಕುರ್ಚಿ ಕಿತ್ತಾಟ.

ಶಾಸಕ ಶರಣಬಸಪ್ಪಗೌಡ ದರ್ಶಾನಪೂರ ಹೇಳಿಕೆ ..

ಮೊದಲು ಅಧಿಕಾರಕ್ಕೆ ಬರಬೇಕು ಸಿಎಮ್ ಕುರಿತು ಪಕ್ಷ ತೀರ್ಮಾನ ಮಾಡುತ್ತೆ.

ಮುಖ್ಯಮಂತ್ರಿ ಆಗುವ ಆಸೆ ಎಲ್ಲರಿಗೂ ಇರುತ್ತೆ ಆದ್ರೆ ಹೈಕಮಾಂಡ ತೀರ್ಮಾನ ಮಾಡಬೇಕು.

ಬಿಜೆಪಿಯಲ್ಲಿ ಸಿಎಮ್ ಆಕಾಂಕ್ಷಿಗಳು ಇಲ್ವಾ .

ಅದೇ ರೀತಿ ನಮ್ಮಲ್ಲಿ ಡಿಕೆಸಿ,ಸಿದ್ದರಾಮಯ್ಯ, ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆಯವರು ಇದ್ದಾರೆ.

ನಮಗೆ ಗೊತ್ತಿರುವ ಮೂರ್ನಾಲ್ಕು ಹೆಸರು ಆದ್ರೆ ಪಕ್ಷದಿಂದ ಬೇರೆಯವರು ಆಗಬಹುದು ಅಚ್ಚರಿ ಹೇಳಿಕೆ

2023 ರಲ್ಲಿ ಜನ್ರು ಅಂತತ್ರ ಸರ್ಕಾರ ನೀಡಬಾರದು ಇದು ರಾಜ್ಯ ಅಭಿವೃದ್ದಿಗೆ ಒಳ್ಳೆಯದಲ್ಲ.

ಡಿಕೆಸಿ vs ಸಿದ್ದು ನಡು, ನಡುವಿನಿ ಸಿಎಮ್ ಕುರ್ಚಿ ಬಗ್ಗೆ ಕಾಂಗ್ರೇಸ್ ಶಾಸಕ ಶರಣಬಸಪ್ಪಗೌಡ ದರ್ಶಾನಪೂರ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೋಲಾರ :ಸ್ವಾಪ್​ ದಿಸ್ ನಾನ್​ಸೆನ್ಸ್​ ಎಂದು ಸಂಸದರಿಗೆ ಎಸ್ಪಿ ತಿರುಗೇಟು!

Sat Jul 23 , 2022
ಕೆಜಿಎಫ್​ ಎಸ್ಪಿ ಹಾಗೂ ಸಂಸದರ ನಡುವೆ ವಾಗ್ವಾದ, ರಸ್ತೆ ಅಗಲೀಕರಣ ವಿಚಾರವಾಗಿ ಕೆಜಿಎಫ್​ ಎಸ್ಪಿ ಧರಣಿದೇವಿ ಹಾಗೂ ಸಂಸದ ಮುನಿಸ್ವಾಮಿ ನಡುವೆ ವಾಗ್ವಾದ, ಕೋಲಾರ ಜಿಲ್ಲೆ ಕೆಜಿಎಫ್​ನ ಬೆಮೆಲ್​ ನಗರ ಬಳಿ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ನಡೆದ ಘಟನೆ, ವಿ.ಕೋಟೆ-ಬಂಗಾರಪೇಟೆ ಮುಖ್ಯರಸ್ತೆ ಒತ್ತುವರಿ ತೆರವು ಮಾಡುವ ವೇಳೆ ಪೊಲೀಸ್​ ಇಲಾಖೆ ಮಾಹಿತಿ ನೀಡದೆ ಅಗಲೀಕರಣ ಕೆಲಸ ಮಾಡಿದ್ದಕ್ಕೆ ಎಸ್ಪಿ ವಿರೋಧ, ಕಾಮಗಾರಿ ವಿಳಂಭವಾಗುತ್ತಿದ್ದು ಸರ್ಕಾರಿ ರಸ್ತೆ ಒತ್ತುವರಿ ತೆರವು […]

Advertisement

Wordpress Social Share Plugin powered by Ultimatelysocial