ಕೋಲಾರ :ಸ್ವಾಪ್​ ದಿಸ್ ನಾನ್​ಸೆನ್ಸ್​ ಎಂದು ಸಂಸದರಿಗೆ ಎಸ್ಪಿ ತಿರುಗೇಟು!

ಕೆಜಿಎಫ್​ ಎಸ್ಪಿ ಹಾಗೂ ಸಂಸದರ ನಡುವೆ ವಾಗ್ವಾದ,
ರಸ್ತೆ ಅಗಲೀಕರಣ ವಿಚಾರವಾಗಿ ಕೆಜಿಎಫ್​ ಎಸ್ಪಿ ಧರಣಿದೇವಿ ಹಾಗೂ ಸಂಸದ ಮುನಿಸ್ವಾಮಿ ನಡುವೆ ವಾಗ್ವಾದ,
ಕೋಲಾರ ಜಿಲ್ಲೆ ಕೆಜಿಎಫ್​ನ ಬೆಮೆಲ್​ ನಗರ ಬಳಿ ರಸ್ತೆ ಅಗಲೀಕರಣ ಕಾಮಗಾರಿ ವೇಳೆ ನಡೆದ ಘಟನೆ,
ವಿ.ಕೋಟೆ-ಬಂಗಾರಪೇಟೆ ಮುಖ್ಯರಸ್ತೆ ಒತ್ತುವರಿ ತೆರವು ಮಾಡುವ ವೇಳೆ ಪೊಲೀಸ್​ ಇಲಾಖೆ ಮಾಹಿತಿ ನೀಡದೆ ಅಗಲೀಕರಣ ಕೆಲಸ ಮಾಡಿದ್ದಕ್ಕೆ ಎಸ್ಪಿ ವಿರೋಧ,
ಕಾಮಗಾರಿ ವಿಳಂಭವಾಗುತ್ತಿದ್ದು ಸರ್ಕಾರಿ ರಸ್ತೆ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದ ಸಂಸದ ಮುನಿಸ್ವಾಮಿ,
ಸರ್ಕಾರಿ ಜಾಗದಲ್ಲಿರುವ ಒತ್ತುವರಿ ತೆರವಿಗೆ ಯಾವ ನೋಟೀಸ್ ಕೊಡೋದಿಲ್ಲ ಯಾರ ವಿರೋಧವೂ ಇಲ್ಲ ಎಂದ ಸಂಸದ,
ನೋಟೀಸ್​ ನೀಡಿ ಕೆಲಸ ಮಾಡಿ ಎಂದು ಸ್ಥಳದಿಂದ ಹೊರಟ ಎಸ್ಪಿ ಧರಣಿದೇವಿ,
ತೆರವು ಕಾರ್ಯಾಚರಣೆ ಹಿನ್ನೆಲೆ ಸ್ಥಳದಲ್ಲಿ ಬಿಗಿ ಪೊಲೀಸ್​ ಬಂದೋಬಸ್ತ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ಪಕ್ಷಕ್ಕೆ ಶೆಡ್ಡು ಹೊಡೆದ ಶಾಸಕ ಶ್ರೀಮಂತ್ ಪಾಟೀಲ್ ‌...!?

Sat Jul 23 , 2022
ಚಿಕ್ಕೋಡಿ: ಅಭಿವೃದ್ಧಿ ಸಾಲುತ್ತಿಲ್ಲ ಎಂದು ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಶಾಸಕ ಶ್ರೀಮಂತ ಪಾಟೀಲ್ ಸದ್ಯ ಬಿಜೆಪಿ ಪಕ್ಷಕ್ಕೆ ಬ್ಲಾಕ್ ಮೇಲ್ ತಂತ್ರಗಾರಿಕೆ ಮಾಡುತ್ತಿದ್ದಾರಾ..! ಎಂಬ ಮಾತುಗಳು ಚರ್ಚೆಗೆ ಗ್ರಾಸವಾಗಿದೆ. ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಅವರು ಅಭಿವೃದ್ಧಿ ಕಾರ್ಯಗಳ ನಡೆಸುವ ವೇಳೆಯಲ್ಲಿ ಗ್ರಾಮಸ್ಥರು ಉದ್ದೇಶಿಸಿ ಮಾತನಾಡುವ ಸಮಯದಲ್ಲಿ ನಾನು ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ನೇರವಾಗಿ ಮುಖ್ಯಮಂತ್ರಿಯವರಿಗೆ ಹೇಳಿದ್ದೇನೆ ಎಂಬ ಮಾತು ಸದ್ಯ ಈಗ […]

Advertisement

Wordpress Social Share Plugin powered by Ultimatelysocial