ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಡಾಂಬರಿಕರಣ ರಸ್ತೆ ಮಳೆಗೆ ಕಿತ್ತುಹೋಗಿ ಎಂದರು
ಈ ರಸ್ತೆ ಯರೇಹಂಚಿನಾಳ ಗ್ರಾಮದಿಂದ ನೆರೆಗಲ್ಲ್ ಹಾಗೂ ರೋಣ ಪಟ್ಟಣಕ್ಕೆ ಹೊಗುತ್ತದೆ ಎಂದರು
ಈ ರಸ್ತೆ ಪ್ರಯಾಣಿಕರಿಗೆ ಹಾಗೂ ವಾಹನ ಸವಾರರಿಗೆ ತುಂಬಾ ತೊಂದರೆ ಆಗಿದೆ ಅದಕ್ಕೆ ಈ ರಸ್ತೆಯನ್ನು ಮಾಡಿಕೊಡಬೇಕೆಂದು
ವಿ.ಆರ್.ನಾರಾಯಣರೆಡ್ಡಿ ಬಣದ ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಇವರು ಆಗ್ರಹಿಸಿದರು
ಹೌದು ಈ ರಸ್ತೆಯು ಮಳೆ ರಬಸಕ್ಕೆ ಸ್ಥಳದಲ್ಲಿ ಡೊಂಗರ ಬಿದ್ದುಹೋಗಿದೆ
ಈ ರಸ್ತೆಯ ಮೇಲೆ ಗೊತ್ತಿಲ್ಲದೇ ವಿವಿಧ ಗಾಡಿ ಬಸ್ಸು ಚಲಯಿಸಿದರೆ ಪಕ್ಕದಲ್ಲಿ ಇರುವ ಹಳ್ಳಕ್ಕೆ
ಬಿಳ್ಳುವ ಹಂತದಲ್ಲಿ ಇದೇ
ಎಂದು ಸ್ಥಳೀಯ ಜನಪ್ರತಿನಿಧಿಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಎರಡು ತಿಂಗಳ ಹಿಂದೆ ಕೇಳಿದರು
ಕೂಡ ಇಲ್ಲಿವರಿಗೂ ಯಾರು ಗಮನ ಹರಿಸಿಲ್ಲ ಎಂದರು
ಈ ರಸ್ತೆಯಲ್ಲಿ ಟ್ರ್ಯಾಕ್ಟರ್ ಟಿಪ್ಪರ್ ಬಸ್ ಇತರೆ ವಾಹನಗಳು ರಾತ್ರಿ ವೇಳೆಯಲ್ಲಿ ಓಡಾಡುವಾಗ ಈ ರಸ್ತೆ ಗುಂಡಿಯಲ್ಲಿ ಬಿದ್ದರೇ ಹಾಗೂ ಒಂದು ವೇಳೆ ಹಳ್ಳಕ್ಕೆ ಬಿದ್ದರೇ
ಇದಕ್ಕೆ ಸರ್ಕಾರವೇ ಹೊಣೆ
ಆಗಬೇಕಾಗುತ್ತೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಅಂದಪ್ಪ ರುದ್ರಪ್ಪ ಕೋಳೂರ ಇವರು ಆಗ್ರಹಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: