ಉಳುಮೆ ಮಾಡಲು ಎರಡು ಎತ್ತು ಇರದ ಕಾರಣ ರೈತನೊಬ್ಬ ಒಂದು ಎತ್ತಿ ನೊಂದಿಗೆ ಹೆಗಲು ಕೊಟ್ಟು ಎಡೆ ಹೊಡೆದು ಗಮನ ಸೆಳೆದಿದ್ದಾನೆ

ಯಲಬುರ್ಗಾ ತಾಲ್ಲೂಕಿನ ಹಿರೇ ಮ್ಯಾಗೇರಿ ಗ್ರಾಮದ ಹನುಮಂತಪ್ಪ ಪೂಜಾರ ಇಂತಹ ಅಮೋಘ ಸಾಧನೆ ಮಾಡಿದ್ದು ಇನೋಂದು ಎತ್ತು ಖರೀದಿಸಲು ಹಣವಿಲ್ಲದೆ ಬಾಡಿಗೆಗೆ ಖರ್ಚು ಪೂರೈಸಲು ಆರ್ಥಿಕ ಸಮಸ್ಯೆ ಇರುವ ಪರಿಣಾಮ

ಇರುವ ಏಕೈಕ ಎತ್ತಿನ ಜತೆ ಹೆಗಲಿಗೆ ಹೆಗಲು ಕೊಟ್ಟು 4 ಎಕರೆ ಹೆಸರು ಬೆಳೆಯಲ್ಲಿ ಸಾಕಷ್ಟು ಕಸ ಬೆಳೆದ ನಿಂತಾ ಪರಿಣಾಮ ಎಡೆ ಹೊಡೆದಿದ್ದಾರೆ

ನಾಲ್ಕ ಎಕರೆ ಹೆಸರು ಹೊಲದಲ್ಲಿ ಗ ಎಡೆ ಹೊಡೆದ ಯುವಕ ಎರಡು ಎತ್ತು ಗಳ ನೋಗ ಎಳೆಯುವದು
ಕಷ್ಟವಾಗಿರುವಾಗ ಹನಮಂತಪ್ಪ ಪೂಜಾರ. ಒಂದು ಕಡೆ ಎತ್ತು ಇನೋಂದು‌‌ ಕಡೆ ತಾನೆ ಹೆಗಲು ಕೊಟ್ಟು 5ಘಂಟೆಯಲ್ಲಿ ತನ್ನ ನಾಲ್ಕು ಎಕರೆ ಗಳೆ ಹೊಡೆದು ಬೇಷ ಎನಿಸಿ ಕೊಂಡಿದ್ದಾನೆ ಈ. ಹಿಂದೆ ಹನುಮಂತಪ್ಪ. 50ಕೆಜಿ‌ ತೂಕದ ಅಕ್ಕಿ ಚೀಲವನ್ನು ಗಜೇಂದ್ರಗಡ ತಾಲ್ಲೂಕಿನ. ಶ್ರೀ ಕಾಲಕಾಲೇಶ್ವರ ದೇವಸ್ಥಾನದವರೆಗೆ ನಡೆದ ಎಲ್ಲರ ಗಮನ ಸೆಳೆದಿದ್ದಾರೆ ಈತ ಇದೀಗ ಮತೊಂದು ಸಾಹಸಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ

ಇದನ್ನು ನೋಡಲು ಸುತ್ತಮುತ್ತಲಿನ ಗ್ರಾಮದ ರೈತರು ಹನುಮಂತಪ್ಪ ಹೊಲದಲ್ಲಿ ನೋಡಿ ಕುಷಿ ವ್ಯಕ್ತಪಡಿಸಿದರು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

BeerMenus: Where Thirsty Beer Enthusiasts Search for Specialty Brews to Liven Up Any Date Night

Wed Jul 20 , 2022
The Quick Version: for anybody that’s ever before hankered after a genuinely satisfying sip, BeerMenus supplies a method to select the beer you dream about and come up with your nights out that much more pleasurable. The platform is actually a beer-specific internet search engine, mapping out activities and locations […]

Advertisement

Wordpress Social Share Plugin powered by Ultimatelysocial