ಬೆಳ್ಳಂ ಬೆಳಗೆ ಯುವಕನ ಕೊಲೆ

ಬೆಳ್ಳಂ ಬೆಳಗೆ ಯುವಕನ ಕೊಲೆ. ಪ್ಲಾಸ್ಟಿಕ್ ದಾರದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಬೈಲಹೊಂಗಲ ನಗರದ ಸಂಸ್ಕೃತ ಬಾರ್ ಹತ್ತಿರ ಘಟನೆ ನಡೆದಿದೆ. ಶಶಿಕಾಂತ ಸುರೇಶ ಮಿರಜಕರ (33) ಕೊಲೆಯಾದ ವ್ಯಕ್ತಿ. ಮಧ್ಯ ವ್ಯಸನಿಯಾಗಿದ್ದ ಈತ ಪ್ರತಿದಿನ ಕುಡಿದು ಗಲಾಟೆ ಮಾಡುತ್ತಿದ್ದ ಎನ್ನಲಾಗುತ್ತಿದೆ. ಸ್ಥಳಕ್ಕೆ ಡಿವೈಎಸ್ಪಿ ಕಟಗಿ ಸೇರಿದಂತೆ ಸಿಪಿಐ ಸಾತೇನಹಳ್ಳಿ ಹಾಗೂ ಪಿಎಸ್ಐ ಈರಪ್ಪ ರಿತ್ತಿ ಹಾಜರಾಗಿದ್ದು ಶ್ವಾನ ದಳದೊಂದಿಗೆ ಕೊಲೆಯ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ:ಆಕ್ಮಸಿಕ ಬೆಂಕಿಯಿಂದ ಬೆಳೆಗಳ ನಾಶ

Please follow and like us:

Leave a Reply

Your email address will not be published. Required fields are marked *

Next Post

ಚಿತಣ್ಣ ಎಂಬವರ ಸುಮಾರು 120ಹೆಚ್ಚು ಕುರಿಗಳು ಸಾವು

Thu Feb 25 , 2021
ಶಿರಾ ತಾಲೂಕಿನ ಕುಂಟನಹಟ್ಟಿ ಗ್ರಾಮದ ಚಿತಣ್ಣ ಎಂಬವರ ಸುಮಾರು 120ಹೆಚ್ಚು ಕುರಿಗಳು ಸಾವು..ವಿಷಯ ತಿಳಿದ ತಕ್ಷಣವೇ ಕಡೂರು ಮಾಜಿ ಶಾಸಕರು ಅದಾ YSV_ದತ್ತಣ್ಣ ನವರು ಕಡೂರು ತಾಲ್ಲೂಕ್ ಹುಲಿನಹಳ್ಳಿ ಗ್ರಾಮಕ್ಕೆ ಮಳೆ ಮತ್ತು ಕತ್ತಲನು ಲೆಕ್ಕಿಸದೆ ಸ್ಥಳಕ್ಕೆ ಆಗಮಿಸಿ ಸಂಬಂಧ ಪಟ್ಟ ವೈದ್ಯಾಧಿಕಾರಿಗಳಿಗೆ ಕರೆಮಾಡಿ ಉಳಿದ ಕುರಿಗಳಿಗೆ ಪರಿಶೀಲನೆ ಮಾಡಿ ತಕ್ಷಣ ಓಷದಿ ನೀಡಿ ಎಂದು ತಿಳಿಸಿದರು… ಹಾಗೂ ಕುರಿಗಾಯಿಗಳಿಗೆ ವಯಕ್ತಿಕ ಧನ ಸಹಾಯ ಮಾಡಿ ದ್ಯರ್ಯ ಹೇಳಿದ ಇದನ್ನೂ […]

Advertisement

Wordpress Social Share Plugin powered by Ultimatelysocial