ಕನ್ನಡ ಚಿತ್ರರಂಗದ ಹಿರಿಯ ಹಾಗೂ ಖ್ಯಾತಾ ನರ್ದೇಶಕ ಕೆ.ವಿ.ರಾಜು ರವರು ಕನ್ನಡ ಚಲನಚಿತ್ರ ಪ್ರೇಕ್ಷಕರನ್ನು ಬಂಧಿಸಿಕೊಂಡು ಹೆಸರಾಂತ ಸಿನಿಮಾಗಳನ್ನು ಕನ್ನಡ ಚಲನಚಿತ್ರರಂಗಕ್ಕೇ ಉನ್ನತವಾದ ಕೊಡುಗೆಯನ್ನು ನೀಡಿದ್ದಾರೆ ಪ್ರಮುಖ ನಿರ್ದೇಶಿಸಿದ ಸಿನಿಮಾಗಳೆಂದರೆ,ಸಂಗ್ರಾಮ ,ಬೆಳ್ಳಿಕಾಲುಂಗುರ,ಬೆಳ್ಳಿಮೋಡಗಳು ,ಪಾಂಡವರು ಮುಂತಾದವುಗಳನ್ನು ನಿರ್ದೇಶಿಸಿದ್ದಾರೆ..ಕೆ.ವಿ.ರಾಜು ರವರು ಕನ್ನಡ ಚಿತ್ರರಂಗದ ರೆಬಲ್ ನಿರ್ದೇಶಕ ಎಂದೇ ಕರೆಸಿಕೊಳ್ಳುತ್ತಿದ್ದ ಕೆ.ವಿ.ರಾಜು ತನ್ನ ನೇರ ನುಡಿಗಳಿಂದಲೇ ಹೆಸರು ವಾಸಿಯಾಗಿದ್ದರು,ಇವರಿಗೆ ಹೆಚ್ಚು ಸಿನಿಮಾ ಯುದ್ಧಕಾಂಡ ಇದನ್ನು ನಿರ್ಮಿಸಿದ ಸಿನಿಮಾಗಳನ್ನು ಯುವಕರು ಇಷ್ಷಪಟ್ಟು ನೊಡುತ್ತಿದ್ದರು ಹಾಗೂ ಕ್ರಾಂತಿಕಾರಿ ಕತೆಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು,ಇಂತಹ ಹೆಸರಾಂತ ನಿರ್ದೇಶಕರಾಗಿದ್ದ ಕೆ.ವಿ.ರಾಜು ರವರು ಇಂದು 24-12-2021 ಶುಕ್ರವಾರ ಬೆಳ್ಳಿಗ್ಗೆ 4 ಗಂಟೆಗೆ ರಾಜಾಜೀನಗರದ ನಿವಾಸದಲ್ಲಿ ಸಾವು-ನೋವಿವ ಯುದ್ದಕ್ಕೇ ಶರಣಾಗಿ ಕೊನೆಯುಸಿರೆಳೆದಿದ್ದಾರೆ.
ನಮ್ಮ ಹಿರಿಯ ನಿರ್ದೇಶಕ ಕೆ.ವಿ.ರಾಜು ನೀವು ಎಂದಿಗೂ ಅಮರ ಈ ಯುದ್ಧಕಾಂಡದಲ್ಲಿ…..