ಸಿಎಂ ಆಗಬೇಕು ಅಂತಾನೇ ಕುಮಾರಸ್ವಾಮಿಗೆ ಹುಚ್ಚು ಇದೆ!

ಬೆಂಗಳೂರು : ಸಿಎಂ ಆಗಬೇಕು ಅಂತಾನೇ ಕುಮಾರಸ್ವಾಮಿಗೆ ಹುಚ್ಚು ಇದೆ ಬಿಟ್ಟು ಜನಸೇವೆ ಮಾಡ್ಬೇಕು ಅಂತಾ ಇದೀಯಾ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಟಾಂಗ್ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಸಿಎಂ ಆಗುವ ಹುಚ್ಚು ಎಂದು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು.ಎಲ್ಲರಿಗೂ ಸಿಎಂ ಆಗಬೇಕು ಅನ್ನೋ ಹುಚ್ಚು ಇರುತ್ತದೆ ಎಂದರು.ರಾಹುಲ್ ಗಾಂಧಿ ಸಲಹೆಗಾರರಾದ ರಾಜು ಅವರು ಬೆಂಗಳೂರಿಗೆ ಆಗಮಿಸಿದ್ದರು. ಆ ವೇಳೆ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದರು.ವಿರೋಧ ಪಕ್ಷದ ನಾಯಕರನ್ನ ಸಹಜವಾಗಿಯೇ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೇರೆ ಏನೂ ಇಲ್ಲ ಬಿಡಿ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

APPLE:ಆಪಲ್ 2022 ಸ್ಪ್ರಿಂಗ್ ಈವೆಂಟ್ ಮಾರ್ಚ್ 8 ರಂದು ನಡೆಯಲಿದೆ;

Sun Feb 6 , 2022
ಅಮೇರಿಕನ್ ದೈತ್ಯ ಆಪಲ್ ತನ್ನ ಮೊದಲ ಈವೆಂಟ್ 2022 ಅನ್ನು ಮಾರ್ಚ್ 8 ರಂದು ನಡೆಸಲು ಯೋಜಿಸುತ್ತಿದೆ. GSM ಅರೆನಾ ಪ್ರಕಾರ, Apple ಹೊಸ ಐಫೋನ್ SE ಮಾದರಿಯನ್ನು ಒಳಗೊಂಡಂತೆ ಹೊಸ ಹಾರ್ಡ್‌ವೇರ್ ಅನ್ನು ಘೋಷಿಸುವ ನಿರೀಕ್ಷೆಯಿದೆ, ಬಹುಶಃ 5G ಸಂಪರ್ಕದೊಂದಿಗೆ, ಹಾಗೆಯೇ ರಿಫ್ರೆಶ್ ಮಾಡಿದ iPad ಏರ್ ಮತ್ತು ಪ್ರಾಯಶಃ a ಅದರ 2022 ಸ್ಪ್ರಿಂಗ್ ಈವೆಂಟ್‌ನಲ್ಲಿ ನವೀಕರಿಸಿದ Apple ಸಿಲಿಕಾನ್‌ನೊಂದಿಗೆ Mac Mini ಅನ್ನು ನವೀಕರಿಸಲಾಗಿದೆ. ಹೆಚ್ಚುವರಿಯಾಗಿ, […]

Advertisement

Wordpress Social Share Plugin powered by Ultimatelysocial