ಬಾಗಲಕೋಟೆ ಜಿಲ್ಲೆಯ ಹುನಗುಂದ ಮತಕ್ಷೇತ್ರದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ ಬೆಂಬಲಿಗರು ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನಪವರ ಬೆಂಬಲಿಗರ ನಡವೆ ಹಳೆಯ ವಿಷಯ ಕೆದಕಿ ಫೇಸ್ಬುಕ್ ವಾರ್ ನಡೀತಿದ್ದು, ರ್ಷಗಳ ಹಿಂದೆ ವಿಜಯಾನಂದ ಕಾಶಪ್ಪನವರ ಬೆಂಗಳೂರಿನಲ್ಲಿ ನಡೆದಿದ್ದ sಞಥಿ bಚಿಡಿ ನಲ್ಲಿ ನಡೆದಿದ್ದ ಗಲಾಟೆ ಪ್ರಕರಣದ ಸುದ್ದಿಗಳನ್ನು ಹಾಕಿ ವಾರ್ ನಡೆಸುತ್ತಿದ್ದಾರೆ. ಎಷ್ಟೋ ದಿನಗಳ ಹಿಂದೆ ನಡೆದಿದ್ದ ಘಟನೆಗಳು ಈಗ್ಯಾಕೆ ಸಾಮಾಜಿಕ ಜಾಲತಾಣಗಳಲ್ಲಿ ಮರುಕಳಿಸುತ್ತಿವೆ ಎನ್ನುವುದು ನಿಗೂಢವಾಗಿದೆ. ಅದ್ರಲ್ಲೂ ಹುನಗುಂದ ಸಾಮಾಜಿಕ ಜಾಲತಾನದ ಮೆಹಬೂಬ್ ಸುಗಂಧಿ ಕಾಶಪ್ಪನವರ ಅವರು ಫಲ್ಡಿಗಿಲಿದು ಕರ್ಯಾಚರಣೆ ನಡೆಸಲಿದ್ದಾರೆಂದು ಪೋಸ್ಟ್ ಹಾಕಿ ಎಲ್ಲರಿಗೂ ಹಚ್ಚರಿ ಮೂಡಿಸಿದ್ದಾರೆ.
ಬಿಜೆಪಿ ಬೆಂಬಲಿಗರ ಫೇಸ್ಬುಕ್ ವಾರ್
Please follow and like us: